ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಪರಿಸರ ಅಭ್ಯಾಸ (ಭಾಗ 1) 5ನೇ ಇಯತ್ತೆ = 5Th std Environment Study Part One

 ಪರಿಸರ ಅಭ್ಯಾಸ ಭಾಗ 1  5ನೇ ಇಯತ್ತೆ 

5Th std Environment Study Part One 



ಅನುಕ್ರಮಣಿಕೆ

ಕ್ರ.ಸಂ. ಪಾಠಗಳ ಹೆಸರು                                  ಪುಟಸಂಖ್ಯೆ

೧. ನಮ್ಮ ಪೃಥ್ವಿ-ನಮ್ಮ ಸೂರ್ಯಮಾಲೆ

೨. ಪೃಥ್ವಿಯ ಪರಿಭ್ರಮಣ

೩. ಪೃಥ್ವಿ ಹಾಗೂ ಜೀವಸೃಷ್ಟಿ

೪. ಪರ್ಯಾವರಣದ ಸಮತೋಲನ               

೫. ಕುಟುಂಬದಲ್ಲಿಯ ಮೌಲ್ಯಗಳು

೬. ನಿಯಮಗಳು ಎಲ್ಲರಿಗಾಗಿ

. ನಾವೇ ಬಿಡಿಸೋಣ ನಮ್ಮ ಪ್ರಶ್ನೆಗಳನ್ನು

೮. ಸಾರ್ವಜನಿಕ ಸೌಕರ್ಯಗಳು ಹಾಗೂ ನನ್ನ ಶಾಲೆ

೯. ನಕಾಶೆಗಳು : ನಮ್ಮ ಸಂಗಡಿಗರು

೧೦. ಭಾರತದ ಪರಿಚಯ

೧೧. ನಮ್ಮ ಮನೆ ಹಾಗೂ ಪರ್ಯಾವರಣ

೧೨. ಎಲ್ಲರಿಗಾಗಿ ಆಹಾರ

೧೩. ಆಹಾರ ಕಾಪಾಡುವ ಪದ್ಧತಿಗಳು

೧೪. ಸಾರಿಗೆ

೧೫. ಸಂದೇಶವಹನ ಹಾಗೂ ಪ್ರಸಾರ ಮಾಧ್ಯಮಗಳು

೧೬. ನೀರು

೧೭. ಬಟ್ಟೆ- ನಮ್ಮ ಅವಶ್ಯಕತೆ. 

೧೮. ಪರ್ಯಾವರಣ ಮತ್ತು ನಾವು

೧೯. ಆಹಾರ ಘಟಕಗಳು

೨೦. ನಮ್ಮ ಭಾವನಾತ್ಮಕ ಜಗತ್ತು

೨೧. ಕೆಲಸದಲ್ಲಿ ಮಗ್ನವಾಗಿರುವ ನಮ್ಮ ಅಂತರೇಂದ್ರಿಯಗಳು

೨೨. ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಾಸ

೨೩. ಸಂಸರ್ಗಜನ್ಯ ರೋಗಗಳು ಹಾಗೂ ರೋಗ ಪ್ರತಿಬಂಧಕ

೨೪. ಪದಾರ್ಥ, ವಸ್ತು ಮತ್ತು ಶಕ್ತಿ

೨೫. ಸಾಮಾಜಿಕ ಆರೋಗ್ಯ

 

   ೧. ನಮ್ಮ ಪೃಥ್ವಿ-ನಮ್ಮ ಸೂರ್ಯಮಾಲೆ.

 

ಪ್ರ. 1. ಏನು ಮಾಡುವಿರಿ?

ಲಘುಗ್ರಹಗಳಲ್ಲಿಯ ಪಟ್ಟಿಯಲ್ಲಿಯ ಖಗೋಲದ ಒಂದು ವಸ್ತು ಕುಸಿದು ಬಿದ್ದಿದೆ. ಅದು ಈಗ ಸೂರ್ಯನತ್ತ ವೇಗವಾಗಿ ಹೋಗುತ್ತಿದೆ. ನಮ್ಮ ಪೃಥ್ವಿ ಅದರ ದಾರಿಯಲ್ಲಿ ಅಡ್ಡಬರಲಿದೆ. ಆ ವಸ್ತು ನಮ್ಮ ಪೃಥ್ವಿಗೆ ಡಿಕ್ಕಿ ಹೊಡೆಯಲಿದೆ. ಇದನ್ನು ನಿಲ್ಲಿಸಲು ನೀವು ಯಾವ ಉಪಾಯವನ್ನು ಯೋಚಿಸಿ ಹೇಳಬಲ್ಲಿರಿ ?

ಉತ್ತರ: ಪೃಥ್ವಿಯನ್ನು ಉಳಿಸುವ ಮೊದಲನೆಯ ಉಪಾಯವೆಂದರೆ ಕುಸಿದು ಬಿದ್ದ ಖಗೋಲದ ವಸ್ತುವನ್ನು ಕ್ಷೇಪಣಾಸ್ತ್ರದಿಂದ ಆಕ್ರಮಣ ಮಾಡುವುದು. ಕ್ಷೇಪಣಾಸ್ತ್ರವು ಅದನ್ನು ಸಣ್ಣ ತುಂಡುಗಳಾಗಿ ಒಡೆಯಬಲ್ಲುದು.

ಎರಡನೆಯ ಉಪಾಯವೆಂದರೆ ಪೃಥ್ವಿಯತ್ತ ಬರುತ್ತಿರುವ ಖಗೋಲಿಯ ವಸ್ತುವಿನ ಮಾರ್ಗವನ್ನು ಬದಲಾಯಿಸುವುದು. ಖಗೋಲಿಯ ವಸ್ತುವಿನ ಮಾರ್ಗವನ್ನು ಬದಲಾಯಿಸಲು ಅಂತರಾಳ ಯಾನ ಅಥವಾ ಕ್ಷೇಪಣಾಸ್ತ್ರಗಳ ಸಹಾಯದಿಂದ ಅದನ್ನು ಬಾಡಿಗೆ ನೂಕುವುದು.

ಖಗೋಲಿಯ ವಸ್ತುವಿನ ಪಕ್ಕದಲ್ಲಿ ಕನ್ನಡಿಗಳು ಅಳವಡಿಸಲಾದ ಅಂತರಾಳ ನೌಕೆ ಬಳಸುವುದು. ಇದರಿಂದ ಕನ್ನಡಿಯಿಂದ ಪರವರ್ತನೆಯಾದ ಸೂರ್ಯನ ಕಿರಣಗಳು ಖಗೋಲಿಯ ವಸ್ತುವಿನ ಮೇಲೆ ಬೀಳುವವು, ಇದರಿಂದ ಅಲ್ಲಿ ಒತ್ತಡವು ನಿರ್ಮಾಣವಾಗಿ ಖಗೋಲಿಯ ವಸ್ತುವಿನ ಮಾರ್ಗ ಬದಲಾಯಿಸಬಹುದು.

ಇನ್ನೊಂದು ಉಪಾಯವೇನೆಂದರೆ ಲೇಸರ್ ಕಿರಣಗಳ ಬಳಕೆಯಿಂದ ಖಗೋಲಿಯ ವಸ್ತುವಿನ ಮೇಲ್ಮೈಯನ್ನು ಭಾಷ್ಪೀಭವನಕ್ಕೆ ಒಳಪಡಿಸುವುದು. ಇದು ಖಗೋಲಿಯ ವಸ್ತುವಿನ ದ್ರವ್ಯರಾಶಿಯಲ್ಲಿ ಬದಲಾವಣೆಯನ್ನು ತರುವುದು. ನಾವು ಪೃಥ್ವೀಯಿಂದ ಹೆಚ್ಚುವರಿ ವಸ್ತುಗಳನ್ನು ಕೂಡ ಖಗೋಲಿಯ ವಸ್ತುವಿನ ಕಳುಹಿಸಬಹುದು. ಇದರಿಂದ ಖಗೋಲಿಯ ವಸ್ತುವಿನ ದ್ರವ್ಯರಾಶಿಯಲ್ಲಿ ಬದಲಾವಣೆಯಾಗಿ ಅದರ ಕಕ್ಷೆ ಹಾಗೂ ಮಾರ್ಗವನ್ನು ಬದಲಾಯಿಸಲು ಬರುತ್ತದೆ.

ಈ ಖಗೋಲಿಯ ವಸ್ತುವಿನ ಸಮೀಪದಲ್ಲಿ ಬಾಹ್ಯಾಕಾಶ ನೌಕೆಯನ್ನು ಇರಿಸುವ ಮೂಲಕ ಗುರುತ್ವಾಕರ್ಷಣ ಶಕ್ತಿಯನ್ನು ನಿರ್ಮಿಸಲು ಬರುವುದು. ಇದರಿಂದ ಖಗೋಲಿಯ ವಸ್ತುವಿನ ವೇಗ ಮತ್ತು ಕಕ್ಷೆ ಬದಲಾಯಿಸುವುದು. ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರವು ಈಗ ತುಂಬಾ ಮುಂದುವರೆದಿದೆ. ಭವಿಷ್ಯದಲ್ಲಿ ಇಂತಹ ಹೆದರಿಕೆಯ ಸಂಗತಿಗಳು ಉದ್ಭವಿಸಿದರೂ ನಮ್ಮ ಭೂನಿವಾಸಿಗಳನ್ನು ನಾವು ಸುಲಭವಾಗಿ ರಕ್ಷಿಸಬಹುದು.

ಪ್ರ. ೨. ಸ್ವಲ್ಪ ತಲೆ ಓಡಿಸಿರಿ.

(೧) ಸೂರ್ಯ ಒಮ್ಮೆಲೆ ಕಾಣದಾದರೆ ನಮ್ಮ ಸೂರ್ಯಮಾಲೆಯದು ಏನಾಗಬಹುದು?

ಉತ್ತರ: ಸೂರ್ಯ ಒಮ್ಮೆಲೇ ಕಾಣದಾದರೆ,

1) ಎಲ್ಲೆಡೆ ಕತ್ತಲೆ ಆವರಿಸುವುದು 

2) ವನಸ್ಪತಿಗಳು ದ್ಯುತಿಸಂಶ್ಲೇಷಣೆ ಕ್ರಿಯೆ ಮಾಡದೆ ನಷ್ಟವಾಗುವವು ಹಾಗಾಗಿ ಅವು ಬಿಡುವ ಶುಧ್ಧ ಆಕ್ಸಿಜನ್  ಮಾನವನಿಗೆ ಸಿಗದಂತಾಗುವುದು.

3) ಎಲ್ಲ ಗ್ರಹಗಳು ಪರಿಭ್ರಮಣೆ ಮಾಡುವುದನ್ನು ನಿಲ್ಲಿಸುವುದು.

4) ಹಗಲು ಮತ್ತು ರಾತ್ರಿಗಳು ತಿಳಿಯದೆ ವಾರ, ತಿಂಗಳು, ವರ್ಷಗಳ ಲೆಕ್ಕ ತಿಳಿಯದಂತಾಗುವುದು.

5) ಪೃಥ್ವಿಯ ಮೇಲಿನ ಋತುಚ್ಚಕ್ರ ನಿಂತು ಹೋಗುವುದು.

6) ಸೌರ ಶಕ್ತಿಯ ಮೇಲೆ ಕಾರ್ಯ ಮಾಡುವ ಎಲ್ಲ ಉಪಕರಣಗಳು ಕಾರ್ಯನಿರ್ವಹಿಸುವುದಿಲ್ಲ.

7) ಪೃಥ್ವಿಯ ಮೇಲೆ ಯಾವುದೇ ತರಹದ ಉಷ್ಣತೆ ಉಳಿಯುವುದಿಲ್ಲ. ಭೂಮಿ ತಂಪಾಗುವುದು.

8) ಪೃಥ್ವಿಯ ಮೇಲೆ ಜಲಚಕ್ರ ನಿಂತು ಹೋಗುವುದು, ಭಾಷ್ಪೀಭವನ, ಮೋಡಗಳ ನಿರ್ಮಾಣ, ಮಳೆ ಬೀಳುವುದು ಮುಂತಾದ ಕ್ರಿಯೆಗಳು ನಿಂತು ಹೋಗುವವು.

9) ಸೂಕ್ಷ್ಮಜೀವಿಗಳು ವೇಗವಾಗಿ ಬೆಳೆಯುವವು, ಇದರಿಂದಾಗಿ ರೋಗ ರುಜಿನುಗಳು ನಿರ್ಮಾಣವಾಗುವವು.

 (೨) ಮಂಗಳ ಗ್ರಹದ ಮೇಲಿನ ನಿಮ್ಮ ಗೆಳೆಯ ಗೆಳತಿಗೆ ನಿಮ್ಮ ವಿಳಾಸ ತಿಳಿಸಬೇಕಾಗಿದೆ ಎಂದು ಕಲ್ಪನೆ ಮಾಡಿರಿ. ನೀವು ಎಲ್ಲಿ ಇರುವಿರಿ ಎಂಬುದು ನಿಮ್ಮ ಗೆಳೆಯ/ ಗೆಳತಿಗೆ ಸರಿಯಾಗಿ ತಿಳಿಯಬೇಕು. ಹಾಗಾದರೆ ನೀವು ನಿಮ್ಮ ವಿಳಾಸವನ್ನು ಹೇಗೆ ಬರೆಯುವಿರಿ?

ಉತ್ತರ: ನನ್ನ ವಿಳಾಸ

ಹೆಸರು: ಕುಮಾರ/ಕುಮಾರಿ ........................................................

ಊರು: ಬಬಲಾದ ತಾ. ಅಕ್ಕಲಕೋಟ ಜಿ. ಸೋಲಾಪುರ

ರಾಜ್ಯ: ಮಹಾರಾಷ್ಟ್ರ , ದೇಶ: ಭಾರತ , ಖಂಡ: ಏಶಿಯಾ ಖಂಡ ,

ವಿಶ್ವ: ಜಗತ್ತು-ಪೃಥ್ವಿ ಮೇಲಿನ ಅಕ್ಷಾಂಶಗಳು ಮತ್ತು ರೇಖಾಂಶಗಳು

೩. ಸೂರ್ಯಮಾಲೆಯಲ್ಲಿಯ ಯಾವ ಗ್ರಹದ ಕ್ರಮ ತಪ್ಪಿದೆ ಎಂಬುದನ್ನು ಗುರುತಿಸಿ, ಸೂರ್ಯನಿಂದ ಇರುವ ಗ್ರಹಗಳ ಕ್ರಮವನ್ನು ಸರಿಯಾಗಿ ಹಚ್ಚಿರಿ.

(ಆಕೃತಿಯಲ್ಲಿ ಬುಧ, ಶುಕ್ರ, ಮಂಗಳ, ಪೃಥ್ವಿ, ಶನಿ, ಗುರು ಯುರೇನಸ್, ನೆಪ್ಚೂನ್  ಪ್ಲೂಟೊ (ಬಟು ಗ್ರಹ) ಕೊಡಲಾಗಿದೆ. )

 ಗ್ರಹಗಳ ಸರಿಯಾದ ಕ್ರಮ = ಬುಧ - ಶುಕ್ರ -  ಪೃಥ್ವಿ - ಮಂಗಳ -  ಗುರು - ಶನಿ -  ಯುರೇನಸ್ - ನೆಪ್ಚೂನ್ - ಪ್ಲೂಟೊ (ಬಟು ಗ್ರಹ)

ಪ್ರ. 4. ನಾನು ಯಾರು?

 (ಅ) ಪೃಥ್ವಿಯ ಮೇಲಿಂದ ನೀವು ನನ್ನನ್ನು ನೋಡುವಿರಿ. ನಿಮಗೆ ಕಾಣಿಸುವ ನನ್ನ ಪ್ರಕಾಶಮಯವಾದ ಭಾಗವು ನಿಯಮಿತವಾಗಿ ಬದಲಾಗುತ್ತದೆ.    = ಚಂದ್ರ

(ಆ) ನಾನು ಸ್ವಯಂಪ್ರಕಾಶಮಾನನಾಗಿರುವೆ. ನನ್ನಿಂದ ಹೊರಬೀಳುವ ಪ್ರಕಾಶದಿಂದಲೇ ಗ್ರಹಗಳಿಗೆ ಪ್ರಕಾಶ ಸಿಗುವುದು. = ಸೂರ್ಯ

(ಇ) ನಾನು ಸ್ವತಃದ ಸುತ್ತ, ಗ್ರಹದ ಸುತ್ತ ಹಾಗೂ ತಾರೆಯ ಸುತ್ತ ತಿರುಗುವೆ. = ಉಪಗ್ರಹ

(ಈ) ನಾನು ಸ್ವತಃದ ಸುತ್ತ ಹಾಗೂ ತಾರೆಯ ಸುತ್ತಲೂ ಪ್ರದಕ್ಷಿಣೆ ಹಾಕುವೆ. =ಗ್ರಹ

(ಉ) ನನ್ನ ಮೇಲೆ ಇರುವಂತಹ ಜೀವಸೃಷ್ಟಿ ಇನ್ನಿತರ ಯಾವುದೇ ಗ್ರಹದ ಮೇಲೆ ಇಲ್ಲ. = ಪೃಥ್ವಿ

(ಊ) ನಾನು ಪೃಥ್ವಿಯ, ಎಲ್ಲಕ್ಕಿಂತ ಹತ್ತಿರ ಇರುವ ತಾರೆಯಾಗಿರುವೆ.= ಬುಧ ಗ್ರಹ

ಪ್ರ. ೫. (ಅ) ಅಂತರಾಳ ಪ್ರಕ್ಷೇಪಣೆಯಲ್ಲಿ ರಾಕೆಟನ್ನು ಏಕೆ ಉಪಯೋಗಿಸುವರು?

ಉತ್ತರ: ಪೃಥ್ವಿಯ ಮೇಲಿಂದ ಯಾವುದೇ ವಸ್ತುವನ್ನು ಅಂತರಳದಲ್ಲಿ ಕಳುಹಿಸಲು ಅದನ್ನು ಪೃಥ್ವಿಯ ಗುರುತ್ವಾಕರ್ಷಣ ಶಕ್ತಿಯ ವಿರುಧ್ಧ ಶಕ್ತಿ ಕೊಡಬೇಕಾಗುತ್ತದೆ. ರಾಕೆಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಇಂಧನವನ್ನು ಬಳಸಿ  ಸಾವಿರಾರು ಟನ್ನುಗಳ ಭಾರದ ಅಂತರಾಳ ಯಾನ ನಿರ್ಮಾಣ ಮಾಡಲಾಗುತ್ತದೆ. ಅಂತರಾಳ ಪ್ರಕ್ಷೇಪಣೆಯ ತಂತ್ರವನ್ನು ಬಳಸಿ ಅವುಗಳಲ್ಲಿ ರಾಕೇಟನ್ನು ಉಪಯೋಗ ಮಾಡುವರು.

(ಆ) ಕೃತ್ರಿಮ ಉಪಗ್ರಹಗಳು ಯಾವ ಯಾವ ಮಾಹಿತಿಯನ್ನು ಕೊಡುವವು ?

ಉತ್ತರ: ಬೇಸಾಯ, ಪರ್ಯವರಣದ ನಿರೀಕ್ಷಣೆ, ಹವಮನದ ಅಂದಾಜು, ನಕಾಶೆ ತಯಾರಿಕೆ, ಪೃಥ್ವಿಯ ಮೇಲಿನ ನೀರು ಹಾಗೂ ಖನಿಜ ಸಂಪತ್ತಿನ ಶೋಧ ಹಾಗೂ ಸಂದೇಶ ವಾಹನ ಮಾಡುವ ಮಾಹಿತಿಗಳನ್ನು ಕೃತ್ರಿಮ ಉಪಗ್ರಹಗಳು ಕೊಡುವವು. 


೨. ಪೃಥ್ವಿಯ ಪರಿಭ್ರಮಣ

ಪ್ರ. 1. ಏನು ಮಾಡುವಿರಿ?

ಅಮಿತನಿಗೆ ಅವನ ಅಜ್ಜಿಯನ್ನು ಕರೆದುಕೊಂಡು ಆಸ್ಟ್ರೇಲಿಯಾಗೆ ಹೋಗುವುದಿದೆ. ಅಜ್ಜಿಗೆ ಚಳಿಯಿಂದ ಬಹಳ ತೊಂದರೆ ಯಾಗುವುದು. ಹಾಗಾದರೆ ಅವರು ಆಸ್ಟ್ರೇಲಿಯಾಗೆ ಯಾವಾಗ ಹೋಗಬೇಕು?

......................

 ಪ್ರ. ೨. ಸ್ವಲ್ಪತಲೆ ಓಡಿಸಿರಿ. 

(ಅ) ಪೃಥ್ವಿಯ ಒಂದು ಪರಿಭ್ರಮಣದಲ್ಲಿ ಎಷ್ಟು ಪರಿವಲನೆಗಳು ಆಗುವವು?

ಉತ್ತರ: ಪೃಥ್ವಿಯ ಪರಿವಲನೆ ಎಂದರೆ ತನ್ನ ಸುತ್ತ ತಿರುಗುವುದು. ಇದಕ್ಕೆ 24ಗಂಟೆಗಳು –ಅಂದರೆ ಒಂದು ದಿವಸ ತಗಲುತ್ತದೆ. ಆದರೆ ಪರಿಭ್ರಮಣೆಯಲ್ಲಿ ಪೃಥ್ವಿ ತನ್ನ ಸುತ್ತ ತಿರುಗುತ್ತಲೇ ಸೂರ್ಯನ ಸುತ್ತ ಕೂಡ ತಿರುಗುತ್ತದೆ. ಇದಕ್ಕೆ ಒಂದು ವರ್ಷ ಅಥವಾ 365 ದಿವಸಗಳು ತಗಲುತ್ತವೆ. ಹಾಗಾಗಿ ಪೃಥ್ವಿಯ ಒಂದು ಪರಿಭ್ರಮಣೆಯಲ್ಲಿ ಒಟ್ಟು 365 ಅಥವಾ 366 ಪರಿವಲನೆಗಳು ಆಗುವವು.

(ಆ) ಅರುಣಾಚಲ ಪ್ರದೇಶದಲ್ಲಿಯ ಇಟಾ ನಗರದಲ್ಲಿ ಸೂರ್ಯೋದಯವಾಗಿದೆ. ಮುಂದಿನ ಪಟ್ಟಣಗಳಲ್ಲಿ ಆಗುವ ಸೂರ್ಯೋದಯದ ಕ್ರಮವನ್ನು ಅವುಗಳ ಮುಂದೆ ಬರೆಯಿರಿ.

ಮುಂಬಯಿ (ಮಹಾರಾಷ್ಟ್ರ),

ಕೋಲಕತಾ (ಪಶ್ಚಿಮ ಬಂಗಾಲ),

ಭೋಪಾಳ (ಮಧ್ಯಪ್ರದೇಶ),

ನಾಗಪೂರ (ಮಹಾರಾಷ್ಟ್ರ).

ಪ್ರ. ೩. ತೆರವಾದ ಸ್ಥಳಗಳಲ್ಲಿ ಯೋಗ್ಯವಾದ ಶಬ್ದ ತುಂಬಿರಿ.

(ಅ) ಪೃಥ್ವಿಯು ತನ್ನ ಸುತ್ತ ತಿರುಗುವುದಕ್ಕೆ ಪರಿವಲನೆ ಎನ್ನುವರು.

(ಆ) ಪೃಥ್ವಿಯು ಸೂರ್ಯನ ಸುತ್ತ ತಿರುಗುವವುದಕ್ಕೆ ಪರಿಭ್ರಮಣೆ ಎನ್ನುವರು.

ಪ್ರ. ೪. ಯಾವುದಕ್ಕೆ ಎನ್ನುವರು?

(ಅ) ಹುಣ್ಣಿಮೆ:- ನಮಗೆ ಪೃಥ್ವಿಯ ಮೇಲಿಂದ ಚಂದ್ರನ ಒಂದೇ ಬದಿಯ ದರ್ಶನವಾಗುತ್ತದೆ. ಶುಲ್ಕಪಕ್ಷದಿಂದ ಕೃಷ್ಣಪಕ್ಷದ ವರೆಗೆ ಚಂದ್ರನ ಕಲೆ ಬೆಳೆಯುತ್ತಾ ಸಂಪೂರ್ಣ ಚಂದ್ರ ಕಾಣಿಸುವ ದಿನವೇ ಹುಣ್ಣಿಮೆ ಹೌದು.

(ಆ) ಅಮಾವಾಸ್ಯೆ :- ಕೃಷ್ಣ ಪಕ್ಷದಿಂದ ಶುಕ್ಲ ಪಕ್ಷದ ವರೆಗಿನ ಹದಿನೈದು ತಿಥಿಗಳ ನಂತರ ಅಮವಾಸೆ ಆಗುತ್ತದೆ. ಅಮವಾಸೆ ದಿನ ಚಂದ್ರ ಕಾಣಿಸುವುದಿಲ್ಲ.

(ಇ) ಚಂದ್ರಮಾಸ :- ಒಂದು ಅಮಾವಾಸೆಯಿಂದ ಮುಂದಿನ ಅಮಾವಾಸೆಯ ವರೆಗಿನ 28-30 ದಿನಗಳ ಕಾಲಾವಧಿಗೆ ಚಂದ್ರಮಾಸ ಎನ್ನುವರು. 

(ಈ) ತಿಥಿ: ಚಂದ್ರಮಾಸದ ಪ್ರತಿಯೊಂದು ದಿವಸಕ್ಕೆ ತಿಥಿ ಎನ್ನುತ್ತಾರೆ.

೫. ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

(ಅ) ವಿಷುವವೃತ್ತ ಎಂದರೇನು ?

ಉತ್ತರ: ಉತ್ತರ ಹಾಗೂ ದಕ್ಷಿಣ ಧ್ರುವಗಳ ಮಧ್ಯದಲ್ಲಿ ಪೃಥ್ವಿಯ ಪೃಷ್ಠಭಾಗದ ಮೇಲೆ ಒಂದು ವರ್ತುಳ ತೆಗೆದರೆ ಪೃಥ್ವಿಯ ಎರಡು ಸಮಾನ ಭಾಗಗಳು ಆಗುವವು. ಪೃಥ್ವಿಯ ಮೇಲಿನ ಈ ಕಾಲ್ಪನಿಕ ವರ್ತುಳಕ್ಕೆ ವಿಷುವವೃತ್ತ ಎನ್ನುವರು.

(ಆ) ವಿಷುವವೃತ್ತದಿಂದಾಗಿ ನಿರ್ಮಾಣವಾಗುವ ಪೃಥ್ವಿಯ ಎರಡು ಭಾಗಗಳು ಯಾವವು ?

ಉತ್ತರ: ವಿಷುವವೃತ್ತದಿಂದಾಗಿ ನಿರ್ಮಾಣವಾಗುವ ಪೃಥ್ವಿಯ ಎರಡು ಭಾಗಗಳು: ದಕ್ಷಿಣ ಗೋಲಾರ್ಧ ಹಾಗೂ ಉತ್ತರ ಗೋಲಾರ್ಧ

ಉಪಕ್ರಮ:

ಕನ್ನಡ ದಿನದರ್ಶಿಕೆಯಲ್ಲಿ ಯಾವುದೇ ಒಂದು ತಿಂಗಳ ಅಮಾವಾಸ್ಯೆಯಿಂದ ಹುಣ್ಣಿಮೆಯ ವರೆಗಿನ ಅದರಂತೆಯೆ ಹುಣ್ಣಿಮೆಯಿಂದ ಅಮವಾಸ್ಯೆಯ ವರೆಗಿನ ತಿಥಿಗಳು ಹೆಸರು ಬರೆದು ಅವುಗಳ ಬಗೆಗೆ ಹೆಚ್ಚಿನ ಮಾಹಿತಿ ಪಡೆಯಿರಿ.

***

                          ೩. ಪೃಥ್ವಿ ಹಾಗೂ ಜೀವಸೃಷ್ಟಿ.. ಪರ್ಯಾವರಣದ ಸಮತೋಲನ

 

ಪ್ರ. ೧. ಏನು ಮಾಡುವಿರಿ?

ಬಿಸಿಲಿನಲ್ಲಿ ತಿರುಗಿದರೆ ಈಚೆಗೆ ಕಲೆಗಳು ಬೀಳುವವು.

ಪ್ರ. ೨. ಸ್ವಲ್ಪ ತಲೆ ಓಡಿಸಿರಿ.

(ಅ) ಸೂಕ್ಷ್ಮ ಜೀವಿಗಳು ಏಕೆ ಮಹತ್ವದ್ದಾಗಿರುವವು ?

(ಆ) ಸಮುದ್ರದಿಂದ ದೊರೆಯುವ ಆಹಾರ ಇದರ ಮೇ ವಿಚಾರ ಮಾಡಿ, ಮಾಹಿತಿ ಪಡೆಯಿರಿ ಮತ್ತು ಅದನ್ನು ಹತ್ತು ಸಾಲುಗಳಲ್ಲಿ ಬರೆಯಿರಿ.

 ಪ್ರ .೩.  ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ,

(ಆ), ಮೋಡಗಳು ಯಾವುದರಿ೦ದ ತಯಾರಾಗುವವು

(ಆ) ಜೀವಾವರಣ ಎಂದು ಯಾವುದಕ್ಕೆ ಹೇಳುವರು ?

(ಇ) ನಿಮ್ಮ ಪರಿಸರದಲ್ಲಿ ಇರುವ ವಿವಿಧ ಭೂರೂಪಗಳ ಯಾದಿ ಮಾಡಿಸಿ. ಅದರಲ್ಲಿಯ ಯಾವುದೇ ಎರಡು

೪. ಮುಂದಿನ ಎರಡು ವಾಕ್ಯಗಳಲ್ಲಿಯ ಭೂರೂಪ ತೋರಿಸುವ

ಶಬ್ದಗಳನ್ನು ಅಧೋಲೇಖಿತ ಮಾಡಿರಿ. (ಆ). ಜಮೀನನ ಮನೆ ಗುಡ್ಡದ ಅಡಿಯಲ್ಲಿದೆ.

(ಆ) ಕಿಯಾ ತಪ್ಪಲು ಪ್ರದೇಶದಲ್ಲಿ ಇರುವಳು.

ಜಿ. ಮಾಹಿತಿ ಬರೆಯಿರಿ.

(ಆ) ಬಾಷೀಭವನ (ಆ) ಸಂಘನನ (ಇ) ಜಲಚಕ್ರ

೬. ಯಾವುದೇ ಎರಡು ಉದಾಹರಣೆಗಳನ್ನು ಬರೆಯಿರಿ.

(ಆ) ಹವಾಮಾನಕ್ಕೆ ಸಂಬಂಧಿಸಿದ ಸಂಗತಿಗಳು.

(ಆ) ನೀರು ಉಪಲಬ್ಧವಾಗಿರುವ ಸ್ಥಳಗಳು.

೭. ಜಲತ್ರದ ಹೆಸರುಗಳನ್ನು ಬರೆದ ಆತ್ಮತಿ ತೆಗೆಯಿರಿ.

ವಾತಾವರಣದ ಸ್ತರಗಳ ಬಗೆಗೆ ಅಧಿಕ ಮಾಹಿತಿ ಪಡೆಯಿರಿ.

HA8A1Q

 

೪. ಪರ್ಯಾವರಣದ ಸಮತೋಲನ

 

ಏನು ಮಾಡುವಿರಿ?

ಬಿಸಿಲಿನಲ್ಲಿ ತಿರುಗಿದರೆ ಈಚೆಗೆ ಕಲೆಗಳು ಬೀಳುವವು.

ಸ್ವಲ್ಪ ತಲೆ ಓಡಿಸಿರಿ.

(ಅ) ಸೂಕ್ಷ್ಮ ಜೀವಿಗಳು ಏಕೆ ಮಹತ್ವದ್ದಾಗಿರುವವು ?

(ಆ) ಸಮುದ್ರದಿಂದ ದೊರೆಯುವ ಆಹಾರ ಇದರ ಮೇ ವಿಚಾರ ಮಾಡಿ, ಮಾಹಿತಿ ಪಡೆಯಿರಿ ಮತ್ತು ಅದನ್ನು ಹತ್ತು ಸಾಲುಗಳಲ್ಲಿ ಬರೆಯಿರಿ.

. ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ,

(ಆ), ಮೋಡಗಳು ಯಾವುದರಿ೦ದ ತಯಾರಾಗುವವು ? (ಆ) ಜೀವಾವರಣ ಎಂದು ಯಾವುದಕ್ಕೆ ಹೇಳುವರು ?

(ಇ) ನಿಮ್ಮ ಪರಿಸರದಲ್ಲಿ ಇರುವ ವಿವಿಧ ಭೂರೂಪಗಳ ಯಾದಿ ಮಾಡಿಸಿ. ಅದರಲ್ಲಿಯ ಯಾವುದೇ ಎರಡು

೪. ಮುಂದಿನ ಎರಡು ವಾಕ್ಯಗಳಲ್ಲಿಯ ಭೂರೂಪ ತೋರಿಸುವ

ಶಬ್ದಗಳನ್ನು ಅಧೋಲೇಖಿತ ಮಾಡಿರಿ. (ಆ). ಜಮೀನನ ಮನೆ ಗುಡ್ಡದ ಅಡಿಯಲ್ಲಿದೆ.

(ಆ) ಕಿಯಾ ತಪ್ಪಲು ಪ್ರದೇಶದಲ್ಲಿ ಇರುವಳು.

ಜಿ. ಮಾಹಿತಿ ಬರೆಯಿರಿ.

(ಆ) ಬಾಷೀಭವನ (ಆ) ಸಂಘನನ (ಇ) ಜಲಚಕ್ರ

೬. ಯಾವುದೇ ಎರಡು ಉದಾಹರಣೆಗಳನ್ನು ಬರೆಯಿರಿ.

(ಆ) ಹವಾಮಾನಕ್ಕೆ ಸಂಬಂಧಿಸಿದ ಸಂಗತಿಗಳು.

(ಆ) ನೀರು ಉಪಲಬ್ಧವಾಗಿರುವ ಸ್ಥಳಗಳು.

೭. ಜಲತ್ರದ ಹೆಸರುಗಳನ್ನು ಬರೆದ ಆತ್ಮತಿ ತೆಗೆಯಿರಿ.

ವಾತಾವರಣದ ಸ್ತರಗಳ ಬಗೆಗೆ ಅಧಿಕ ಮಾಹಿತಿ ಪಡೆಯಿರಿ.

HA8A1Q

 

೫. ಕುಟುಂಬದಲ್ಲಿಯ ಮೌಲ್ಯಗಳು.

 

ಬಿಟ್ಟಸ್ಥಳದಲ್ಲಿ ಯೋಗ್ಯವಾದ ಹಬ್ಬಬರೆಯಿರಿ.

(ಆ) ಪ್ರಾಮಾಣಿಕತೆಯು ನಮ್ಮ .. ಆಗಿದೆ. (ಆ) ಸಾಮಾಜಿಕ ಜೀವನದಲ್ಲಿ ಎಲ್ಲರಿಗೆ -

ಅವಶ್ಯಕತೆ ಇರುವುದು. (ಇ) ನಮ್ಮ ದೇಶದಲ್ಲಿ..

ವೃತ್ತಿಗೆ ವಿಶೇಷ ಮಹತ್ವ ಇದೆ.

(ಈ) ಸಮಾನತೆಯ ಭಾವನೆಯ ಬೆಳವಣಿಗೆ ಆದುದರಿಂದ ಎಲ್ಲರಿಗೆ . ಮಾಡಲು ಬರುವುದು.

೨. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

(ಆ) ಪರಿಸರದಲ್ಲಿಯ ಬದಲಾವಣೆಗಳ ವಿಷಯದಲ್ಲಿ ಯಾರು ನಿರ್ಣಯ ತೆಗೆದುಕೊಳ್ಳಬೇಕು ?

(ಆ) ನಾನಶೀಲತೆ ಎಂದರೇನು ?

(ಇ) ಸ್ತ್ರೀ-ಪುರುಷ ಸಮಾನತೆ ಎಂದರೇನು ?

(ಈ) ಸ್ತ್ರೀ-ಪುರುಷರ ಸಮಾನ ಬೇಡಿಕೆಗಳು ಯಾವವು ?

೩. ಕೆಳಗಿನ ಪ್ರಶ್ನೆಗಳಿಗೆ ಸಲ್ಲದರಲ್ಲಿ ಉತ್ತರ ಬರೆಯಿರಿ.

(ಆ) ಕುಟುಂಬದಲ್ಲಿಯ ನಿರ್ಣಯ ಪ್ರಕ್ರಿಯೆಯಲ್ಲಿ ನಾವು ಹೇಗೆ ಸಾಭಾಗಿಯಾಗುವವು?

(ಆ), ನಾನಶೀಲತೆಯ ಭಾವನೆ ಹೇಗೆ ನಿರ್ಮಾಣ,

ಉಪಕ್ರಮ

೧. ಸಹನಶೀಲತೆ ಹಾಗೂ ಸ್ತ್ರೀ-ಪುರುಷ ಸಮಾನತೆ ಈ ಮೌಲ್ಯಗಳಿಗೆ ಸಂಬಂಧಪಟ್ಟ ಸಮಾಜ ಸುಧಾರಕರ ಕಥೆ ಇಲ್ಲವೆ ಅವರ ಅನುಭವಗಳನ್ನು ದೊರಕಿಸಿಕೊಂಡು ಅವುಗಳನ್ನು ವರ್ಗದಲ್ಲಿ ಹೇಳಿರಿ.

೨. ನೀವು ನಿಮ್ಮ ವೈಯಕ್ತಿಕ ಜೀವನದಲ್ಲಿ ಹಿಂದಿನ ಹದಿನೈದು ದಿನಗಳಲ್ಲಿ ಯಾವ ಯಾವ ಕೃತಿಗಳನ್ನು ಪ್ರಾಮಾಣಿಕವಾಗಿ ಮಾಡಿರುವಿಕೆ ಎಂಬುದರ ಯಾದಿ ತಯಾರಿಸಿರಿ.

 

೬. ನಿಯಮಗಳು ಎಲ್ಲರಿಗಾಗಿ

ಪ್ರ. ೧. ತೆರವಾದ ಸ್ಥಳಗಳಲ್ಲಿ ಯೋಗ್ಯವಾದ ಶಬ್ದ ಬರೆಯಿರಿ.

(ಅ) ನಮ್ಮ ಸಾಮಾಜಿಕ ಜೀವನ  ನಿಯಮಗಳ ಆಧಾರದಿಂದ ನಡೆಯುವುದು.

(ಆ) ಸ್ವತಂತ್ರ ಭಾರತದ ಸಂವಿಧಾನವು ಅಶ್ಪೃಶತೆಯ ಪದ್ಧತಿ ನಷ್ಟ ಮಾಡಿತು.

(ಇ) ತಪ್ಪಾದ ರೂಢಿ ಪರಂಪರೆಗಳಿಂದ ಸಮಾಜದಲ್ಲಿಯ ಕೆಲವು ಜನರ ಪಾಲಿಗೆ ಬಡತನ ಬರುವದು.

ಪ್ರ. ೨. ಮುಂದಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

(ಅ) ನಿಯಮಗಳನ್ನು ಏಕೆ ತಯಾರಿಸಬೇಕಾಗುವುದು ?

ಉತ್ತರ: ಸಾಮಾಜಿಕ ಜೀವನದಲ್ಲಿ ಶಿಸ್ತು ನಿರ್ಮಾಣವಾಗಲೆಂದು ನಿಯಮಗಳನ್ನು ತಯಾರಿಸಬೇಕಾಗುವುದು. ನಮ್ಮ ದೈನಂದಿನ ವ್ಯವಹಾರದಲ್ಲಿ ಶಿಸ್ತು ಬಂದು ಕಾರ್ಯದಲ್ಲಿ ಹೆಚ್ಚು ಕಾರ್ಯಕ್ಷಮತೆ ಬರುತ್ತದೆ. ಪ್ರತಿಯೊಬ್ಬರ ಜವಾಬ್ದಾರಿ ಹಾಗೂ ಕರ್ತವ್ಯಗಳು ಏನು ಇವೆ ಎಂಬುದನ್ನು ತಿಳಿಯಲು ನಿಯಮಗಳು ತಯಾರಿಸಬೇಕು.

(ಆ) ನಮ್ಮ ಸಾಮಾಜಿಕ ಜೀವನದಲ್ಲಿ ಯಾವ ಮೌಲ್ಯಗಳು ಪ್ರಾಚೀನ ಕಾಲದಿಂದಲೂ ಇವೆ?

ಉತ್ತರ: ನಮ್ಮ ಸಾಮಾಜಿಕ ಜೀವನದಲ್ಲಿ ಅನೇಕ ರೂಢಿ, ಪರಂಪರೆಗಳನ್ನು ಪಾಲಿಸುತ್ತೇವೆ. ತಾಯಿ-ತಂದೆ, ಅಜ್ಜ-ಅಜ್ಜಿ ನೆಂಟರು ಮಾಡುವುದನ್ನು ನೋಡಿ ನಾವೂ ಕಲಿಯುತ್ತೇವೆ. ಅನೇಕ ಒಳ್ಳೆಯ ರೂಢಿ-ಪರಂಪರೆಗಳು, ಹಬ್ಬ-ಹರಿದಿನಗಳು ನಾವು ಎಲ್ಲರೂ ಸೇರಿ ಆನಂದದಿಂದ ಅಚ್ಚರಿಸುತ್ತೇವೆ. ಮನೆಗೆ ಬಂದ ಅತಿಥಿಗೆ ಸ್ವಾಗತಿಸಿ ಅವರ ಸನ್ಮಾನ ಮಾಡುತ್ತೇವೆ. ಪ್ರಾಣಿಗಳ ಬಗೆಗೆ ಪ್ರೀತಿ ಹಾಗೂ ಕೃತಜ್ಞತೆ ವ್ಯಕ್ತಪಡಿಸುವೆವು. ಅಹಿಂಸೆ ಹಾಗೂ ಶಾಂತತೆ ಈ ಮೂಲ್ಯಗಳನ್ನು ಪ್ರಾಚೀನ ಕಾಲದಿಂದಲೂ ನಮ್ಮ ಸಾಮಾಜಿಕ ಜೀವನದಲ್ಲಿ ಇವೆ.

(ಇ) ನಮ್ಮ ಸಾಮಾಜಿಕ ಜೀವನದಲ್ಲಿಯ ದೊಡ್ಡ ಅಡೆತಡೆಗಳು ಯಾವವು ?

ಉತ್ತರ: ನಮ್ಮ ಸಾಮಾಜಿಕ ಜೀವನದಲ್ಲಿ ಒಳ್ಳೆಯ ರೂಢಿ-ಪರಂಪರೆಗಳು ಇರುವಂತೆ ಅನಿಷ್ಟ ರೂಢಿಗಳೂ ಅಸ್ಥಿತ್ವದಲ್ಲಿ ಇವೆ. ಬಾಲ್ಯ ವಿವಾಹ, ಸತಿ ಪದ್ಧತಿ, ಮಂತ್ರ- ತಂತ್ರ, ಜಾತಿಭೇಧ ಮುಂತಾದ ತಪ್ಪು ರೂಢಿಗಳಿಂದಾಗಿ ಕೆಲವು ಜನರು ಸಮಾಜದ ಮುಖ್ಯ ವಾಹಿನಿಗೆ ಬರಲು ಶಕ್ಯವಾಗುವುದಿಲ್ಲ. ಶಿಕ್ಷಣದ ಕೊರತೆಯಿಂದ ರೋಜಗಾರ(ದಿನಗೂಲಿ) ಸಿಗುವುದಿಲ್ಲ. ಬಡತನ ಅವರ ಪಾಲಿಗೆ ಬರುವುದು. ಹೀಗೆ ಬಡತನ ಹಾಗೂ ಶಿಕ್ಷಣದ ಅಭಾವ ಇವು ನಮ್ಮ ಸಾಮಾಜಿಕ ಜೀವನದಲ್ಲಿ ದೊಡ್ಡ ಅಡತಡೆಗಳಾಗಿವೆ.

ಪ್ರ. ೩. ಮುಂದಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ ಬರೆಯಿರಿ.

(ಅ) ಯಾವ ಅನಿಷ್ಠ ಪದ್ಧತಿಗಳನ್ನು ಕಾಯ್ದೆಯ ಮೂಲಕ ನಿಲ್ಲಿಸಲಾಯಿತು?

ಉತ್ತರ: ನಮ್ಮ ದೇಶದಲ್ಲಿ ಇದ್ದ ಅನಿಷ್ಟ ರೂಢಿಗಳಾದ ಸತಿ, ಬಾಲ್ಯ ವಿವಾಹ ಇವುಗಳ ಮೇಲೆ ಕಾಯ್ದೆಯ ಮಾಡಿ ನಿರ್ಬಂಧ ತರಲಾಯಿತು. ಮಂತ್ರ-ತಂತ್ರ ಮಾಡಿ ಜನರಿಗೆ ಮೋಸ ಮಾಡುವವರ ಮೇಲೆ ನಿರ್ಬಂಧ ಹಾಕುವ ಕಾಯ್ದೆ ಮಾಡಲಾಯಿತು. ವರದಕ್ಷಿಣೆಯ ಕಾಯ್ದೆಯ ಮಾಡಲಾಯಿತು. ಸ್ವಾತಂತ್ರ್ಯ ಭಾರತದ ಸಂವಿಧಾನವು ಅಸ್ಪೃಶತೆಯ ಪದ್ಧತಿಯನ್ನು ನಷ್ಟ ಮಾಡಿತು.

(ಆ) ಪರ್ಯಾವರಣದ ರಕ್ಷಣೆಗಾಗಿ ನಿಯಮಗಳನ್ನು ಏಕೆ ಮಾಡಬೇಕಾಗುವದು?

ಉತ್ತರ: ಸಮಾಜದಲ್ಲಿ ಸಮಾನತೆ ಹಾಗೂ ನ್ಯಾಯಗಳನ್ನು ಪ್ರಸ್ತಾಪಿಸಲು ಹೇಗೆ ಕಾಯ್ದೆಯ ಅವಶ್ಯಕತೆ ಇರುವುದೋ ಅದೇ ತರಹ ಪರ್ಯವರಣದ ರಕ್ಷಣೆಗಾಗಿ ಕೂಡ ಕಾಯ್ದೆಗಳ ಅವಶ್ಯಕತೆ ಇದೆ. ನಿಸರ್ಗದಿಂದ ನಮಗೆ ಅನೇಕ ಸಂಗತಿಗಳ ಪೂರೈಕೆ ಆಗುತ್ತದೆ. ನಮ್ಮ ನಂತರ ಬರುವ ಪೀಳಿಗೆಗೆ ನೈಸರ್ಗಿಕ ಸಾಧನ ಸಂಪತ್ತುಗಳ ಉಪಲಬ್ದತೆ ಆಗಬೇಕು ಅದಕ್ಕಾಗಿ ನಾವು ಈ ಸಾಧನ ಸಂಪತ್ತ್ಗಳನ್ನು ಜೋಪಾನವಾಗಿ ಸುರಕ್ಷಿತವಾಗಿ ಇಡಬೇಕು. ಅದನ್ನು ಜಾಗೃತತೆಯಿಂದ ಹಿತ ಮಿತವಾಗಿ ಬಳಸಬೇಕು.

ಉಪಕ್ರಮ:

ಕೆಳಗಿನ ಪ್ರಸಂಗಗಳಲ್ಲಿ ಶಾಲೆಯಲ್ಲಿ ನೀವು ಯಾವ ನಿಯಮಗಳನ್ನು ಅನುಸರಿಸುವಿರಿ ಎಂಬುದರ ಯಾದಿ ಮಾಡಿರಿ.

(೧) ಪರಿಪಾಠದ ಸಮಯದಲ್ಲಿ: ಶಿಸ್ತು, ಶಾಂತತೆ, ಎಲ್ಲರಿಗೂ ಸಮಾನ ಅವಕಾಶ

(೨) ಮಧ್ಯಾಹ್ನದ ಭೋಜನದ ಸಮಯದಲ್ಲಿ: ಶಿಸ್ತು, ಶಾಂತತೆ, ಕೈ ತೊಳೆದು ಊಟ ಮಾಡುವುದು, ಸಾಲಾಗಿ ಆಹಾರ ತೆಗೆದುಕೊಳ್ಳುವುದು.

(೩) ಕ್ರೀಡಾಂಗಣದಲ್ಲಿ: : ಶಿಸ್ತು, ಶಾಂತತೆ, ಕ್ರೀಡಾ ನಿಯಮಗಳ ಪಾಲನೆ.

(೪) ಶಾಲೆಯ ವಾಚನಾಲಯದಲ್ಲಿ: : ಶಿಸ್ತು, ಶಾಂತತೆ,

 

 

. ನಾವೇ ಬಿಡಿಸೋಣ ನಮ್ಮ ಪ್ರಶ್ನೆಗಳನ್ನು..

1. ತೆರವಾದ ಸ್ಥಳಗಳಲ್ಲಿ ಯೋಗ್ಯವಾದ ಕಬ್ಬಬರೆಯಿರಿ,

(ಆ) ಸಮಸ್ಯೆಗಳತ್ತ ಲಕ್ಷ್ಯ ಕೊಡದಿದ್ದರೆ ಅವು ಅಧಿಕ

(ಆ) ಪರಿಸರದಲ್ಲಿಯ . ಇದೂ ಸಹ ಮಹತ್ವದ ಸಂಗತಿ ಆಗಿದೆ.

೨. ಮುಂದಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

(ಆ) ಸಾರ್ವಜನಿಕ ಸಮಸ್ಯೆ ಎಂದರೇನು ?

(ಆ) ಸಾರ್ವಜನಿಕ ಸಮಸ್ಯೆಗಳು ಹೇಗೆ ನಿವಾರಣೆ

ಆಗಬವು?

(2) ಸ್ವಚ್ಛತೆಯ ಮಹತ್ವವನ್ನು ಯಾವ ಸಂತರು ಮನವರಿಕೆ

ಮಾಡಿಕೊಟ್ಟರು ?

೧. ನಿಮ್ಮ ಪರಿಸರದಲ್ಲಿಯ ಕಸದ ಸಮಸ್ಯೆಯ ಬಗೆಗೆ ಸ್ಥಾನಿಕ ಲೋಕಪ್ರತಿನಿಧಿಗಳಿಗೆ ಪತ್ರ ಕೊಡಿರಿ ಹಾಗೂ ಅದರ ಬಗೆಗೆ ಅವರೊಂದಿಗೆ ಸಮವಾಗಿ ಚರ್ಚೆ

೨. ನಿಮ್ಮ ಪರಿಸರದಲ್ಲಿ ಉಪದ್ರವ ಮಾಡುವ ನಾಯಿಗಳಿಂದ ತೊಂದರೆ ಆಗುತ್ತಿದ್ದರೆ, ಆ ವಿಷಯದ ಕುರಿತು ಯಾರಿಗೆ ತಿಳಿಸಬೇಕು ಎಂಬುದನ್ನು ಹುಡುಕಿ ತೆಗೆಯಿರಿ. ಉಪದ್ರವ ಕೊಡುವ ನಾಯಿಗಳ ಸಮಸ್ಯೆ ಬಗೆಹರಿಸಲು ಇರುವ ಉಪಾಯಗಳ ಬಗೆಗೆ ಮಾಹಿತಿ ಪಡೆಯಿರಿ.

೩. ಮುಂದಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ ಬರೆಯಿರಿ.

(ಆ) 'ಶ್ರಮದಾನದಿಂದ ಗ್ರಾಮ ಸ್ವಚ್ಛತೆ' ಈ ಸಂಕಲ್ಪನೆಯನ್ನು ಸ್ಪಷ್ಟಗೊಳಿಸಿರಿ.

(ಆ) ಕಾಂತತೆಗೆ ಪೂರಕವಾದ ವಾತಾವರಣವನ್ನು ಹೇಗೆ ನಿರ್ಮಾಣ ಮಾಡಬಹುದು ?

೪. ಮುಂದಿನ ಪ್ರಸಂಗಗಳಲ್ಲಿ ನೀವು ಏನು ಮಾಡುವಿರಿ?

(ಆ) ವರ್ಗ ಪ್ರಮುಖನಿಗೆ ವರ್ಗದಲ್ಲಿ ಶಾಂತತೆ ನಿರ್ಮಾಣ ಮಾಡುವುದಿದೆ.

(ಆ) ಗಣಿತದ ಶಿಕಾರಿಗೆ ಅವರಿಹಾರ ಕಾರಣದಿಂದಾಗಿ ಇಂದು ವರ್ಗದಲ್ಲಿ ಬರಲು ಆಗುವುದಿಲ್ಲ

(ಇ) ಕ್ರೀಡಾಂಗಣದಲ್ಲಿ ಆಟದ ಸ್ಪರ್ಧೆಯಲ್ಲಿ ಎರಡು

ತ೦ಡಗಳಲ್ಲಿ ವಾದ ನಿರ್ಮಾಣವಾಗಿದೆ.

 

೮. ಸಾರ್ವಜನಿಕ ಸೌಕರ್ಯಗಳು ಹಾಗೂ ನನ್ನ ಶಾಲೆ

(೧) ತೆರವಾದ ಸ್ಥಳಗಳಲ್ಲಿ ಯೋಗ್ಯವಾದ ತಬ್ದಬರೆಯಿರಿ.

(ಆ) ಸೌಕರ್ಯಗಳ ಉಪಯೋಗವನ್ನು ನಾವು .. ಮಾಡಬೇಕು.

(ಆ) ನಮ್ಮ ಶಾಲೆ ಎಂದರೆ ನಮ್ಮ ಮನೆಯ ಹೊರಗಿನ ಆಗಿರುವದು.

(ಇ) ಶಾಲೆಯ ಆಗುಹೋಗುಗಳಲ್ಲಿ

(೨) ಮುಂದಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ,

(ಆ) ಮಹತ್ವದ ಸಾರ್ವಜನಿಕ ಸೇವೆಗಳು ಯಾವವು ?

(ಆ) ಸಾರ್ವಜನಿಕ ವ್ಯವಸ್ಥೆ ಹೇಗೆ ನಿರ್ಮಾಣವಾಗುವದು?

(2) ಪ್ರತಿಯೊಬ್ಬ ಹುಡುಗ ಹುಡುಗಿಯ ಹಕ್ಕು

ಯಾವುದು?

(೩) ಮುಂದಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರ

(ಆ) ನಾವು ಯಾವ ಯಾವ ಸಾರ್ವಜನಿಕ ಸೌಕರ್ಯಗಳ ಉಪಯೋಗ ಮಾಡುವವು ?

(ಆ) ಶಾಲೆಯಲ್ಲಿ ಶಿಕ್ಷಕ-ಪಾಲಕ ಹಾಗೂ ಮಾತಾ-ಪಾಲಕ ಸಂಘಗಳು ಏಕೆ ಇರಬೇಕು ?

(೪) ಏನು ಆಗಬಹುದು ಎಂಬುದನ್ನು ಬರೆಯಿರಿ.

(ಆ) ಹುಡುಗ-ಹುಡುಗಿಯರಿಗೆ ಶಿಕ್ಷಣದ ಸಮಾನ ಹಕ್ಕುಗಳನ್ನು ಕೊಡದಿದ್ದರೆ.

(ಆ) ಸಮಾಜವು ಶಾಲೆಗೆ ಸಹಾಯ ಮಾಡದಿದ್ದರೆ.

(ಇ) ಸಾರ್ವಜನಿಕ

ಸೇವೆಗಳ

ಉಪಯೋಗವನ್ನು

ಜವಾಬ್ದಾರಿಯಿಂದ ಮಾಡಿದರೆ,

ನಿಮ್ಮ ಶಾಲೆಗೆ ಸಹಾಯ ಮಾಡುವ ವ್ಯಕ್ತಿಗಳ ಮಾಹಿತಿ ತಿಳಿದುಕೊಳ್ಳಿರಿ ಹಾಗೂ ಅವರಿಂದ ನಿಮಗೆ ಯಾವ ಯಾವ ಲಾಭಗಳು ದೊರಕಿದವು ಎಂಬುದರ ಬಗೆಗೆ ಬರೆಯಿರಿ,

                                                         ೯. ನಕಾಶೆಗಳು : ನಮ್ಮ ಸಂಗಡಿಗರು.

ಓ. ನಿಮ್ಮ ಪರಿಸರದಲ್ಲಿ ಇರುವ ವಿವಿಧ ಭೂಪಗಳ ಯಾದಿ ಮಾಡಿರಿ. ಅವುಗಳಲ್ಲಿಯ ಯಾವುದೇ ಭೂಪಗಳ ವರ್ಣನ

೨. ಕೆಳಗಿನ ಎರಡು ವಾಕ್ಯಗಳಲ್ಲಿಯ ಭೂರೂಪ ರ್ದಾಕ ನಗಳನ್ನ ಅಧೋರೇರಿತ ಮಾಡಿರಿ ಹಾಗೂ ಅದಕ್ಕಾಗಿ ಚಿಹ್ನೆ ಹಾಗೂ ಗುರುತು ವಕಾಶಗಳನ್ನು ಮಾಡಿರಿ.

(ಆ) ಸೋನಾಲಿ ಟಕ ಮಕ ಗುಡ್ಡದ ಆಚೆ ಇರುವಳು. (ಆ) ನಿಮೇಶ ಘಾರಾಪುರಿ ದ್ವೀಪದ ಪ್ರವಾಸಕ್ಕೆ ಹೋಗಿರುವನು.

೬. ಕೆಳಗಿನ ಸಂಗತಿಗಳಿಗಾಗಿ ಚಿತ್ತ ಹಾಗೂ ಗುರುತುಗಳನ್ನು ತಯಾರಿಸಿರಿ. ಮನೆ, ಆಸ್ಪತ್ರೆ, ಕಾರಖಾನೆ, ಹೂದೋಟ, ಆಟದ ಮೈದಾನ, ರಸ್ತೆ, ಗುಡ್ಡ, ನದಿ.

೪. ಪಕ್ಕದ ನಕಾಶೆ ಬಣ್ಣಗಳ ಸಹಾಯದಿಂದ ಎತ್ತರವನ್ನು ತೋರಿಸುವುದು. ಆದರೆ ಅದರಲ್ಲಿಯ ಕೆಲವು ಬಣ್ಣಗಳು ತಪ್ಪಿವೆ ಅವುಗಳನ್ನು ಗುರುತಿಸಿರಿ, ಆ ಜಾಗದಲ್ಲಿ ಯಾವ ಸರಿಯಾದ ಬಣ್ಣಗಳು ಇರಬೇಕು ಎಂಬುದನ್ನು ಬರೆಯಿರಿ.

ಉಪಮ : ನಿಮಗೆ ಪರಿಚಿತವಿರುವ ಮೇಲೆತ್ತುವಿಕೆ ನಕಾಶೆಗಳನ್ನು ನೋಡಿರಿ. ಶಿಕ್ಷಕರ ಸಹಾಯದಿಂದ ಕಾಗದದ ಮೇಲೆ ದ್ವಿಮಿತೀಯ ನಕಾಶೆ ತಯಾರಿಸಿರಿ.

***

೧೦. ಭಾರತದ ಪರಿಚಯ.

ಓ.. ಮುಂದಿನ ವಿಧಾನಗಳಲ್ಲಿಯ ತನ್ನನ್ನು ಸರಿಪಡಿಸಿ ಅವುಗಳನ್ನು ಟಿಪ್ಪಣಿ ಪುಸ್ತಕದಲ್ಲಿ ಬರೆಯಿರಿ.

(ಆ) ಹಿಮಾಚಲ ಪ್ರದೇಶದಲ್ಲಿ ಕಾಫಿಯ ತೋಟಗಳು ಇವೆ.

(ಆ) ಕೊಂಕಣ ಪ್ರದೇಶವು ಭಾರತದ ಪೂರ್ವ ಭಾಗದಲ್ಲಿ ಇದ.

(ಇ) ತ್ರಿಪುರಾ ರಾಜ್ಯ ಆಕಾರದಿಂದ ಎಲ್ಲಕ್ಕೂ ಚಿಕ್ಕ

ರಾಜ್ಯವಾಗಿದೆ.

(ಈ) ಸಾಬರಮತಿ ನದಿ ಮಧ್ಯ ಪ್ರದೇಶದಿಂದ ಹರಿಯುತ್ತದೆ. (ಉ) ಸಹ್ಯಾದ್ರಿ ಪರ್ವತ ಆಂಧ್ರ ಪ್ರದೇಶದಲ್ಲಿ ಇದೆ.

೨. ಹಾಗೂ ೪೭ನೆಯ ವುಟಗಳಲ್ಲಿಯ ನಕಾಶೆಯ ಅಭ್ಯಾಸ ಮಾಡಿ ಯಾವ ನದಿಗಳು ಯಾವ ರಾಜ್ಯಗಳಿಂದ ಹರಿದು ಹೋಗುವವು ಎಂಬುದನ್ನು ಟಿಪ್ಪಣಿ ಪುಸ್ತಕದಲ್ಲಿ ಬರೆಯಿರಿ.

(೧) ಭಾರತದ ಉತ್ತರದ ಸೀಮೆಯ ಮೇಲಿನ ಯಾವುದೇ ಒಂದು ಘಟಕ ರಾಜ್ಯದ ಜನಜೀವನದ ಕುರಿತು ಮಾಹಿತಿ ನೀಡುವ ನಚಿತ್ರ ಸಂಗ್ರಹ ತಯಾರಿಸಿರಿ.

(೨) ಏಕಾಂಕಿಕೆಯನ್ನು ಸಾದರ ಪಡಿಸಿರಿ. 'ನಾನು ರಾಜ್ಯ ಮಾತನಾಡುತ್ತಿದ್ದೇನೆ'.

(೩) ನಿಮ್ಮ ಪರಿಸರದಲ್ಲಿ ಇರುವ ಜನರು ಯಾವ ಯಾವ ಭಾಷೆಗಳಲ್ಲಿ ಮಾತನಾಡುವರು ಎಂಬುವರ ಮಾಹಿತಿ ಪಡೆಯಿರಿ. ಈ ಭಾಷೆಗಳು ಯಾವ ರಾಜ್ಯಗಳಿಗೆ ಸಂಬಂಧಪಟ್ಟಿವೆ ಎಂಬುದನ್ನು ಟಿಪ್ಪಣಿ ಪುಸ್ತಕದಲ್ಲಿ

೧೧. ನಮ್ಮ ಮನೆ ಹಾಗೂ ಪರ್ಯಾವರಣ

ಸಾಮಾನುಗಳನ್ನು ಉಪಯೋಗಿಸುವರು ? ಯೋಗ್ಯ

೪. ಕಟ್ಟಡ ಕಟ್ಟುವ ಜಾಗದಲ್ಲಿ ಯಾವ ಯಾವ ಪ್ರಕಾರದ ಪ್ರದೂಷನೆಗಳು ಕಂಡುಬರುವವು?

(ಆ) ಉಸುಕು/ಇದ್ದಿಲು/ಸಿಮೆಂಟ/ಇಟ್ಟಂಗಿಗಳು.

(ಬ) ಸಿಮೆಂಟಇಟ್ಟಂಗಿಗಳು/ಹತ್ತಿ/ಕಬ್ಬಿಣ.

(ಕ) ಕಬ್ಬಿಣ/ಸಿಮೆಂಟ/ಉಸುಕು/ಇಟಂಗಿಗಳು.

೨. ಮನೆಗಳನ್ನು ಕಟ್ಟುವಾಗ ಕೆಳಗಿನ ಸಂಗತಿಗಳಿಗೆ ನೀವು ಹೇಗೆ ಕ್ರಮ

(೧) ವರ್ಯಾವರಣಕ್ಕೆ ಅನುಕೂಲವಾದ ಮನೆಗಳ ಪ್ರತಿಕೃತಿ

(೨) ಪರ್ಯಾವರಣದ

ಹಾನಿಯಾಗಬಾರದೆಂದು ಜನಜಾಗೃತಿ ಮಾಡಲು ಶಿಕ್ಷಕರ ಸಹಾಯದಿಂದ ಪಧನಾಟ್ಯ ತಯಾರಿಸಿ ಸಾದರಪಡಿಸಿರಿ.

(ಆ) ಆರಾಮ

(೩) ಜನರ ಸಹಭಾಗದಿಂದ ನಿಮ್ಮ ಪರಿಸರದಲ್ಲಿಯ ಜೈವ ತೋರಿಸುವ

(e) otad

(೪) ಹವಾಮಾನ

ಪಿ. ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

(ಆ) ನಿಮ್ಮ ಮನೆಯಲ್ಲಿಯ ಯಾವ

ಸಂಗತಿಗಳು ವರ್ಯಾವರಣಕ್ಕೆ ಅನುಕೂಲವಾಗಿವೆ 1 ಅವುಗಳ

ಮಾಡಿ ಮಾಡಿಸಿ.

(ಆ) ಮನೆಯಲ್ಲಿ ಯಾವ ಉಪಕರಣಗಳು ಸೌರಶಕ್ತಿಯ ಸಹಾಯದಿಂದ ಉಪಯೋಗಿಸಬಲ್ಲಿರಿ ?

೧೨. ಎಲ್ಲರಿಗಾಗಿ ಆಹಾರ

ಹೂದಾನಿಯಲ್ಲಿಯ ಸಸಿ ಬೆಳವಣಿಗೆಯಾಗುವದಿಲ್ಲ.

೨. ಸ್ವಲ್ಪ ತಲೆ ಓಡಿಸಿರಿ

ಮನೆಯಲ್ಲಿ ದೈನಂದಿನ ಆವಕತೆಗಿಂತ ಹೆಚ್ಚು ಆಹಾರ ಧಾನ್ಯಗಳ ಸಂಗ್ರಹ ಏಕೆ ಮಾಡಲಾಗುತ್ತದೆ ?

೩. ಸರಿ ಅಥವಾ ತಪ್ಪ ಹೇಳಿರಿ. ತಪ್ಪಾಗಿರುವ ವಿಧಾನಗಳನ್ನು ಪರಿಪಡಿಸಿ ಬರೆಯಿರಿ.

(ಆ) ಕೃಷಿ ಮಾಡುವ ಕೇವಲ ಒಂದು ಪದ್ದತಿ ಇದೆ. (ಆ) ನಮ್ಮ ಭಾರತ ದೇಶವು ಕೃಷಿ ಪ್ರಧಾನ ಆಗಿದೆ.

(ಇ) ಸುಧಾರಿತ ಬೀಜಗಳ ಬಳಕೆಯಿಂದ ಉತ್ಪಾದನೆ ಹೆಚ್ಚಾಗುವದಿಲ್ಲ.

೪. ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

(ಆ) ಸುಧಾರಿತ ಬೀಜಗಳನ್ನು ಉಪಯೋಗಿಸುವುದರಿಂದ ಯಾವ ಯಾವ ಲಾಭ ಆಗುತ್ತವೆ ?

(ಆ) ಸಿ೦ಚನದ ಸುಧಾರಿತ ಪಾತಿಗಳು ಯಾವವು ? ಅವುಗಳ ಲಾಭ ಹೇಳಿರಿ.

(ಇ) ಹನಿ ನೀರಾವರಿ ಪದ್ಧತಿಯನ್ನು ವಿವರಿಸಿರಿ. (ಈ) ಯಾವ ಯಾವ ಕಾರಣಗಳಿಂದ ಬೆಳೆಯುವ ಬೆಳೆಗಳ ಹಾನಿ ಆಗುತ್ತದೆ ?

(ಉ) ಬೆಳೆಗಳಿಗೆ ಆಗುವ ಹಾನಿಯನ್ನು ತಪ್ಪಿಸಲು ಮಾಡುವ ಉಪಾಯಗಳನ್ನು ಯಾವವು ?

(ಊ) ಜಮೀನಿನ ಫಲವತ್ತತೆ ಯಾವುದರಿಂದ ಕಡಿಮೆ ಆಗುತ್ತದೆ ?

(ಎ) ಆಧುನಿಕ ತಂತ್ರಜ್ಞಾನದಿಂದ ಕೃಷಿ ಪದ್ದತಿಯಲ್ಲಿ ಯಾವ ಬದಲಾವಣೆಗಳು ಆಗಿವೆ ಇ

(ಏ) ಧಾನ್ಯ ನಾಶವಾಗದಂತೆ ಸಂಗ್ರಹಿಸಿಡುವ ಪದ್ಧತಿಗಳು ಯಾವವು ?

(ಐ) ಕೃಷಿಗಾಗಿ ನೀರನ್ನು ಎಲ್ಲಿಂದ ಉಪಲಬ್ದ ಮಾಡುತ್ತಾರೆ?

(ಆ) ಧಾನ್ಯಕ್ಕೆ ಬರುನು

ಹೊ೦ದಿಸಿ ಬರೆಯಿರಿ.

(೧) ಆದ್ರ್ರ ಹವೆಯಲ್ಲಿ ಆಹಾರ ಧಾನ್ಯ ಸ೦ಗ್ರಹ

ಕಾಗುವುದಿಲ್ಲ.

(೨) ಒಣದಾದ ಹವೆಯಲ್ಲಿ ಆಹಾರ ಧಾನ್ಯ ಸಂಗ್ರಹ

(ಆ) ಕೀಟಕ-ಇರುವೆಗಳು ಹತ್ತುವುದಿಲ್ಲ.

(೩) ಧಾನ್ಯ ಸ೦ಗ್ರಾಹಕದಲ್ಲಿ (ಇ) ಬುರುನು ಕಾಗುವದು. ಇಡುವ ಔಷಧಗಳು.

೧. ಮನೆಯಲ್ಲಿ ಸಂಗ್ರಹ ಮಾಡಿ ಇಟ್ಟಿರುವ ವಸ್ತುಗಳು ನಿಮ್ಮ ಪಾಲಕರು ಯಾವಾಗ ಖರೀದಿಸಿದ್ದಾರೆ ಎಂಬುದನ್ನು ನೋಂದಾಯಿಸಿರಿ.

೨. ಐದು ಪ್ರಕಾರದ ಧಾನ್ಯದ ಬೀಜಗಳನ್ನು ಸಂಗ್ರಹಿಸಿ ಚಿಕ್ಕ ವಾಕೀಟು ಮಾಡಿ ದೊಡ್ಡ ಪುಟ್ಟದ ಮೇಲೆ ಅಂಟಿಸಿರಿ ಹಾಗೂ ಧಾನ್ಯಗಳ ಬಗ್ಗೆ ಸವಿಸ್ತಾರ ಮಾಹಿತಿ

೩. ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಮಾಡುತ್ತಿರುವ ಸ್ಥಳಕ್ಕೆ ನಿಮ್ಮ ಶಿಕ್ಷಕರೊಂದಿಗೆ ಭೇಟಿ ನೀಡಿ ಮಾಹಿತಿ                             

                                              ೧೩. ಆಹಾರ ಕಾಪಾಡುವ ಪದ್ಧತಿಗಳು

(೨) ಹವಳ ತೇವವಾಗಿದೆ.

(ಆ) ಮಾವು, ಹ.ಮಾವು, ನೆಲ್ಲಿಕಾಯಿ, ಪೇರು ಇಂದ ಹಣ್ಣುಗಳಾದರೆ ವಠಾಣೆ, ಮೆಂತೆ, ಈರುಳ್ಳಿ, ಟೊಮೇಟೊ ಇಂಥ ವದ್ಯೆಗಳು ನಿರ್ದಿಷ್ಟಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪಲಬ್ದವಿರುತ್ತವೆ. ಇವು ವರ್ಷವಿಡೀ ಉಪಯೋಗಿಸಲು ಬರುತ್ತವೆ.

೨. ಸ್ವಲ್ಪ ತಲೆ ಓಡಿಸಿರಿ.

ಶಾವಿಗೆ ಅನೇಕ ದಿವಸ ಚೆನ್ನಾಗಿ ಇರುತ್ತವೆ; ಆದರೆ ಶಾವಿಗೆಯ ನೀರು ಬೇಗನೆ ಹಳಸುತ್ತದೆ, ಹೀಗೆ ಏಕೆ ?

೩. ಸರಿಯೋ, ತಪ್ಪೋ, ಹೇಳಿಕೆ. ತಪ್ಪ ಇರುವ ವಿಧಾನವನ್ನು ಸರಿಪಡಿಸಿ ಬರೆಯಿರಿ.

(ಆ) ಪದಾರ್ಥಗಳನ್ನು ಕುಡಿಸುವುದರಿಂದ ಅವುಗಳಲ್ಲಿ ಸೂಕ್ಷ್ಮಜೀವಿಗಳು ನಾಶವಾಗುತ್ತವೆ.

(ಆ) ಸೂಕ್ಷ್ಮಜೀವಿಗಳು ಆಹಾರ ಪದಾರ್ಥದಲ್ಲಿ ಬೆಳೆದರೆ ನಮ್ಮ ಆಹಾರ ಪದಾರ್ಥ ಹಾಳಾಗುವದಿಲ್ಲ.

(2) ಬೇಸಿಗೆಯಲ್ಲಿ ಒಣಗಿಸಿ ಇಟ್ಟಿರುವ ಪದಾರ್ಥಗಳು ವರ್ಷವಿಡೀ ಉಪಯೋಗಿಸಲು ಬರುವದಿಲ್ಲ.

(ಈ) ಸ್ವಿಚ್‌ದಲ್ಲಿ ಇಡುವುದರಿಂದ ಆಹಾರ ಪದಾರ್ಥಕ್ಕೆ ಕಾವು ದೊರೆಯುತ್ತದೆ.

೪. ಕೆಳಗಿನ ಪಶ್ನೆಗಳಿಗೆ ಉತ್ತರ ಬರೆಯಿರಿ.

(ಆ) ಆಹಾರವನ್ನು ಕೆಡದಂತೆ ಇಡುವ ಪದ್ದತಿಗಳು

(ಆ) ಹಳಸಿದ ಆಹಾರವನ್ನು ನಾವು ಸೇಪಿಸುವದಿಲ್ಲ, ಏಕೆ ?

(2) ಹಣ್ಣುಗಳ ಮುರಬ್ಬ ಏಕೆ ಮಾಡಲಾಗುತ್ತದೆ ?

(ಈ) ಪರಿರಕ್ಷಣೆಗಳನ್ನು ಯಾವುದಕ್ಕಾಗಿ ಉಪಯೋಗಿಸುತ್ತಾರೆ?

(ಉ) ಮಸಾಲೆಯ ವಿವಿಧ ಪದಾರ್ಥಗಳು ಯಾವವು ? ಅವು ವನಸ್ಪತಿಗಳ ಯಾವ ಭಾಗವಾಗಿರುತ್ತದೆ ?

ಉಪಕ್ರಮ: ಭಟ್ಟಿಕೊಡಿರಿ, ಮಾಹಿತಿ ಸಂಗ್ರಹಿಸಿಸಿ ಹಾಗೂ ಇತರರಿಗೆ

೧. ಉಪ್ಪಿನಕಾಯಿ, ಹಪ್ಪಳ, ಶರಬತ್ತು ತಯಾರಿಸುವ ಗೃಹ ಉದ್ಯೋಗ.

೨. ಹಾಲು, ಮೀನು ಅಥವಾ ಹಣ್ಣುಗಳ ಶೀತೀಕರಣ ಕೇಂದ್ರ

4

ಕೆ.. ನಿಮ್ಮ ಪರಿಸರದಲ್ಲಿಯ ಸಾರಿಗೆ ಸಂಚಾರದ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ನಾಲ್ಕು ಉಪಾಯಗಳನ್ನು

1. ನಿಮ್ಮ ಪರಿಸರದಲ್ಲಿಯ ಎಲ್ಲಕ್ಕಿಂತ ಕಡಿಮೆ ಪ್ರದೂಷಣೆಯುಳ್ಳ ಸ್ಥಳವನ್ನು ಶೋಧಿಸಿ5. ಆ ಸ್ಥಳವು ಕಡಿಮೆ ಪ್ರದೂಷಿತ ಏಕೆ ಇದೆ. ಎಂಬ ಕಾರಣ ಬರೆಯಿರಿ.

5. CNG ಮತ್ತು LPGಯ ವಿಸ್ತಾರಿತ ರೂಪ ಬರೆಯಿರಿ.

(ಆ) = ವಾಹನದ ಪ್ರದೂಷಣೆ ಕಡಿಮೆ ಮಾಡುವ ಸಲುವಾಗಿ ನೀವು ಯಾವ ಉಪಾಯಗಳನ್ನು

೧. ವಧನಾಟ್ಯದ ಮೂಲಕ ಪ್ರದೂಷಣೆ ತಡೆಗಟ್ಟುವ ಸಂದೇಶವನ್ನು ಸಮಾಜದಲ್ಲಿ ತಲುಪಿಸಿರಿ.

೨. ಸೌರಶಕ್ತಿ ಮತ್ತು ವಿದ್ಯುತ್‌ ಶಕ್ತಿಯ ಮೇಲೆ ನಡೆಯುವ ಸಾರಿಗೆ ಸಾಧನೆಗಳ ಚಿತ್ರಗಳನ್ನು ಸಂಗ್ರಹಿಸಿವೆ.

 

೧೫. ಸಂದೇಶವಹನ ಹಾಗೂ ಪ್ರಸಾರ ಮಾಧ್ಯಮಗಳು.

ಪ್ರಸಾರ ಮಾಧ್ಯಮಗಳ ಶೈಕ್ಷಣಿಕ ಉಪಯೋಗ ಬರೆಯಿರಿ,

ದೂರಧ್ವನಿಯು ಬಳಕೆಗೆ ಬರುವ ಮೊದಲು ಸಂದೇಶಗಳನ್ನು ಕಳುಹಿಸಲು ಯಾವ ಸಾಧನಗಳನ್ನು ಉಪಯೋಗಿಸಲಾಗುತ್ತಿತ್ತು?

ಸಂಗಣಕದಿಂದ ನಿಮ್ಮ ಜೀವನದಲ್ಲಿ ಆದ ಬದಲಾವಣೆಗಳು ಯಾವವು ?

( ಉಪಕ್ರಮ :

೧. ದೂರದರ್ಶನದ ಮೇಲಿನ ಬೇರೆ ಬೇರೆ ವಾಹಿನಿಗಳಿಂದ ನಿಮಗೆ ಯಾವ ಯಾವ ಮಾಹಿತಿ ದೊರೆಯುತ್ತದೆ ಎಂಬುದನ್ನು ಕೆಳಗಿನಂತೆ ಕೋಷ್ಟಕ ತಯಾರಿಸಿ ನಿಮ್ಮ ವಹಿಯಲ್ಲಿ ಬರೆಯಿರಿ.

ಆಕಾಶವಾಣಿ ಕೇಂದ್ರಕ್ಕೆ ಭೇಟಿ ಕೊಡಿರಿ. ಅಲ್ಲಿ ನಡೆಯುವ ಕಾರ್ಯಗಳ ಬಗ್ಗೆ ಮಾಹಿತಿ ಮಾಡಿಕೊಳ್ಳಿರಿ.

೩. ನ್ಯಾಶನಲ್ ಜಿಯೋಗ್ರಾಫಿ, ಡಿಸ್ಕವರಿ, ಜ್ಞಾನದರ್ಶನ ಇತ್ಯಾದಿ. ವಾಹಿನಿಗಳ ಮೇಲಿಂದ ಶೈಕ್ಷಣಿಕ | ಕಾರ್ಯಕ್ರಮಗಳ ಕುರಿತು ವರ್ಗದಲ್ಲಿ ಚರ್ಚೆ ಮಾಡಿರಿ.

***

ವಾಹಿನಿಯ / ಜಾಲದ ಹೆಸರು

ಕಾರ್ಯಕ್ರಮದ

ಹೆಸರು

 

 

೧೬. ನೀರು.

೧. ಏನು ಮಾಡುವಿರಿ ?

ಇಳಿಜಾರು, ನೆಲವಿರುವುದರಿಂದ ತೋಟದಲ್ಲಿಯ ಮಣ್ಣು ನೀರಿನೊಂದಿಗೆ ಹರಿದು ಹೋಗುತ್ತಿದೆ.

ಉತ್ತರ : ಹರಿಯುವ ನೀರಿನ ಮುಂದೆ ಕಲ್ಲಿನಿಂದ ಒಡ್ಡನ್ನು ಕಟ್ಟಿದರೆ ಮಣ್ಣು ಹರಿದು ಹೋಗುವುದಿಲ್ಲ.

ಪ್ರ. ೨. ಸ್ವಲ್ಪತಲೆ ಓಡಿಸಿರಿ.

ಮಳೆಯ ನೀರು ನೆಲದಲ್ಲಿ ಇಂಗುವುದಕ್ಕಾಗಿ ರಸ್ತೆಗಳನ್ನು ಹಾಗೂ ಪಾದಚಾರಿ ಮಾರ್ಗಗಳನ್ನು ಹೇಗೆ ತಯಾರಿಸಬೇಕು ?

ಪ್ರ. ೩. ಪ್ರಶ್ನೆಗಳಿಗೆ ಉತ್ತರಿಸಿರಿ.

(ಆ) ಬರಗಾಲದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ?

ಉತ್ತರ : ಭೂಮಿಯಲ್ಲಿಯ ನೀರು ಬಾಷ್ಪೀಭವನದಿಂದ ಕಡಿಮೆಯಾಗಿ ಬರಗಾಲ ಉಂಟಾಗುತ್ತದೆ. ಮಳೆ ಸರಿಯಾಗಿ ಆಗದೆ ನದಿ, ಕೆರೆ, ಸರೋವರ, ಬಾವಿ, ಹೊಂಡ, ಅಣೆಕಟ್ಟುಗಳಲ್ಲಿಯ ನೀರು ಕಡಿಮೆ ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮತ್ತು ನಮಗೂ ಸಹ ಕುಡಿಯುವ ನೀರಿನ ಕೊರತೆ ಉಂಟಾಗುತ್ತದೆ. ಕೃಷಿಗಾಗಿ ನೀರು ಸಿಗುವುದಿಲ್ಲ. ಬರಗಾಲವು ಒಂದು ನೈಸರ್ಗಿಕ ಆಪತ್ತು ಆಗಿದೆ. ಬರಗಾಲದಲ್ಲಿ ಧಾನ್ಯ ಮತ್ತು ಹುಲ್ಲು ದೊರೆಯುವುದಿಲ್ಲ.  

(ಆ) ಮಳೆಗಾಲದ ನಂತರವೂ ನೀರು ಉಪಲಬ್ದವಾಗುವಂತೆ ಸರಕಾರ ಮತ್ತು ನಾಗರಿಕರು ಯಾವ ಯಾವ ಕೆಲಸ ಮಾಡುತ್ತಾರೆ ?

ಉತ್ತರ: ಸರ್ವಸಾಧಾರಣವಾಗಿ ವರ್ಷದ ನಾಲ್ಕು ತಿಂಗಳು ಮಳೆಗಾಲ ಇರುತ್ತದೆ. ಮಳೆಗಾಲದ ನೀರನ್ನು ಮಳೆಗಾಲದ ನಂತರವೂ ಉಪಲಬ್ದವಾಗಲು ಮಳೆಯ ನೀರನ್ನು ಭೂಮಿಯಲ್ಲಿ ಇಂಗಿಸಬೇಕಾಗುತ್ತದೆ. ಇದರಿಂದ ಭೂಮಿಯ ಭೂಜಲ ಸಂಗ್ರಹ ಹೆಚ್ಚಾಗಿ ಗಿಡಮರಗಳಿಗೆ, ಬಾವಿಗಳಿಗೆ ನೀರು ಸಿಗುತ್ತದೆ. ಸರಕಾರವು ನೀರನ್ನು ಇಂಗಿಸಲು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿಸುತ್ತದೆ. ಎಲ್ಲಿ ಅಣೆಕಟ್ಟು ಕಟ್ಟಿಸಲು ಸಾಧ್ಯವಾಗುವುದಿಲ್ಲವೋ ಅಲ್ಲಿ ಸಣ್ಣ ಸಣ್ಣ ಸರೋವರಗಳು, ಚಿಕ್ಕ ಕೆರೆಗಳು, ಇಳಿಜಾರಿನಲ್ಲಿ ಸಣ್ಣ ಸಣ್ಣ ಒಡ್ಡುಗಳನ್ನು ಕಟ್ಟುವುದು, ಕಂದಕ ತೊಡುವುದು, ಊರುಗಳಲ್ಲಿಯ ಹಳ್ಳ, ನಾಲೆಗಳ ಮೇಲೆ ಬಂದರು ಹಾಕಿ ನೀರು ತಡೆಗಟ್ಟುವ ಕೆಲಸಗಳನ್ನು ಸರಕಾರ ಮತ್ತು ನಾಗರಿಕರು ಒಟ್ಟಾಗಿ ಮಾಡುತ್ತಾರೆ.  

(2) ಮಳೆಯ ನೀರನ್ನು ಯಾವುದಕ್ಕಾಗಿ ತಡೆಗಟ್ಟಬೇಕು?

ಉತ್ತರ: ಮಳೆಯ ನೀರು ಭೂಮಿಯಲ್ಲಿ ಇಂಗಿಸಲು ಹರಿಯುವ ನೀರನ್ನು ತಡೆಗಟ್ಟಬೇಕಾಗುತ್ತದೆ. ದೊಡ್ಡ ದೊಡ್ಡ ಅಣೆಕಟ್ಟುಗಳ ಮುಖಾಂತರ ನೀರು ತಡೆಗಟ್ಟಲು ಬರುತ್ತದೆ. ಕೆಲವು ಸ್ಥಳಗಳಲ್ಲಿ ನದಿ ಪಾತ್ರದಲ್ಲಿ ಬಾವಿಗಳನ್ನು ಅಗೆದು ಅಲ್ಲಿ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡುತ್ತಾರೆ. ಮನೆಯ ಮಾಳಿಗೆಯ ಮೇಲೆ ಬೀಳುವ ಮಳೆಯ ನೀರನ್ನು ಪನ್ಹಾಳೆಗಳ ಸಹಾಯದಿಂದ ಅಂಗಳದಲ್ಲಿ ಇಡಲಾದ ಟಕಿಗಳಲ್ಲಿ ಸಂಗ್ರಹಿಸಲಾಗುತ್ತದೆ.

(ಈ) ಜಲವ್ಯವಸ್ಥಾಪನೆ ಯಾವುದಕ್ಕೆ ಹೇಳುತ್ತಾರೆ?

ಉತ್ತರ: ಉಪಲಬ್ದವಿರುವ ನೀರನ್ನು ಮಿತವ್ಯಯದಿಂದ ಉಪಯೋಗಿಸುವುದು, ಅದರಂತೆ ಮಳೆಯ ನೀರನ್ನು ತಡೆಗಟ್ಟಿ ನೆಲದೊಳಗೆ ಇಂಗಿಸಬೇಕು ಅಥವಾ ಟಾಕಿಗಳಲ್ಲಿ ಸಂಗ್ರಹಿಸುವುದು ಮಹತ್ವದಾಗಿದೆ. ಈ ರೀತಿ ಮಳೆಗಾಲದ ನಂತರದ ಕಾಲದಲ್ಲಿಯೂ ನೀರು ಉಪಲಬ್ದವಾಗುವಂತೆ ವ್ಯವಸ್ಥೆ ಮಾಡುವುದಕ್ಕೆ ಜಲವ್ಯವಸ್ತಾಪನೆ ಎನ್ನುತ್ತಾರೆ.

ಪ್ರ. ೪. ಸರಿ ಅಥವಾ ತಪ್ಪು ಹೇಳರಿ. ತಪ್ಪಾಗಿರುವ ವಿಧಾನಗಳನ್ನು ಸರಿಪಡಿಸಿ ಪುನಃ ಬರೆಯಿರಿ.

(ಆ) ಮಳೆಯ ನೀರು ನಮಗೆ ವರ್ಷವಿಡೀ ದೊರೆಯುತ್ತದೆ. =ತಪ್ಪು, ಮಳೆಯ ನೀರು ವರ್ಷವಿಡೀ ದೊರೆಯದೆ ಕೇವಲ ನಾಲ್ಕು ತಿಂಗಳು ಮಾತ್ರ ದೊರೆಯುತ್ತದೆ. ವರ್ಷವಿಡೀ ನೀರು ದೊರೆಯಬೇಕಾದರೆ ಮಳೆಯ ನೀರನ್ನು ತಡೆಹಿಡಿಯಬೇಕಾಗುತ್ತದೆ.

(ಆ) ಸರಕಾರದ ವತಿಯಿಂದ ಬರಗಾಲ ಪೀಡಿತ ಭಾಗದಲ್ಲಿಯ ನಾಗರಿಕರಿಗೆ ಮತ್ತು ಪ್ರಾಣಿಗಳನ್ನು ತಾತ್ಕಾಲಿಕವಾಗಿ ಸುರಕ್ಷಿತವಾದ ಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ. = ತಪ್ಪು ಬರಗಾಲ ಪೀಡಿತ ಭಾಗದಲ್ಲಿಯ ನಾಗರಿಕರಿಗೆ ಮತ್ತು ಪ್ರಾಣಿಗಳಿಗೆ ಆಹಾರದ ಮತ್ತು ಮೇವು ನೀರಿನ ಪೂರೈಕೆ ಸರಕಾರದ ವತಿಯಿಂದ ಮಾಡಲಾಗುತ್ತದೆ.

ಉಪಕ್ರಮ:

೧. ನಿಮ್ಮ ಪಾಲಕರೊಂದಿಗೆ ಅಥವಾ ಗೆಳೆಯರೊಂದಿಗೆ ಮಾತನಾಡಿ ವರ್ತಮಾನಪತ್ರದಿಂದ  ಅಥವಾ ಸಂಕೇತ ಸ್ಥಳದ ಮೇಲಿಂದ ನಮ್ಮ ರಾಜ್ಯದಲ್ಲಿ ಯಾವ ವರ್ಷ ಬರಗಾಲ ಬಿದ್ದಿತ್ತು, ಮತ್ತು ಬರಗಾಲದ ಸಂಕಟದಿಂದ ಪಾರಾಗಲು ಯಾವ ಉಪಾಯಗಳನ್ನು ಯೋಜಿಸಲಾಗಿತ್ತು, ಎಂಬುದರ ಮಾಹಿತಿ ಪಡೆಯಿರಿ.

೨. ವರ್ತಮಾನಪತ್ರಗಳಲ್ಲಿ ಪ್ರಕಟವಾಗಿ ಬಂದ ಹರಿಯುವ ನೀರಿನ, ನಿಂತ ನೀರಿನ ಛಾಯಾಚಿತ್ರಗಳನ್ನು ಸಂಗ್ರಹಿಸಿರಿ.

 

೧೭. ಬಟ್ಟೆ- ನಮ್ಮ ಅವಶ್ಯಕತೆ

ಪ್ರ. ೧. ಕೆಳಗಿನವುಗಳಲ್ಲಿ ಯಾವ ವಸ್ತುಗಳು ನಿಮ್ಮ ಹತ್ತಿರ ಇರಬಹುದು ಎಂದು ಅನಿಸುವುದೋ ಆ ವಸ್ತುಗಳ ಹೆಸರುಗಳನ್ನು ಟಿಪ್ಪಣಿ ಪುಸ್ತಕದಲ್ಲಿ ಬರೆಯಿರಿ.

       ೧) ನೀರಿನ ಬಾಟಲಿ       ೨) ಚೆಂಡು          ೩) ಗೋಠಿ     ೪) ಲ್ಯಾಪ್ ಟಾಪ್

       ೫) ಪ್ಲಾವರ್ ಪಾಟ್       ೬) ಮೊಬಯಿಲ್     ೭) ಸಾಯಕಲ್ಲು     ೮) ಸ್ಕೂಟರ್

       ೯) ಫೋಟೋಫ್ರೇಮ್          ೧೦) ಊಟದ ಡಬ್ಬಿ

ಇವುಗಳಲ್ಲಿ ನೀವು ಯಾವ ವಸ್ತುಗಳನ್ನು ನೀವು ಸ್ವತ: ಉಪಯೋಗಿಸುವಿರಿ?

ಪ್ರ. ೨. ಕೆಳಗಿನ ಕೋಷ್ಟಕದಲ್ಲಿ ನಮ್ಮ ದೇಶದಲ್ಲಿಯ ಕೆಲವು ರಾಜ್ಯಗಳ ಹೆಸರುಗಳನ್ನು ಕೊಡಲಾಗಿದೆ. ಅಲ್ಲಿಯ ಪ್ರಸಿದ್ಧ ಬಟ್ಟೆಗಳ ಪ್ರಕರಗಳನ್ನು ಕೋಷ್ಟಕದಲ್ಲಿ ಬರೆಯಿರಿ.

ಉತ್ತರ:

ರಾಜ್ಯದ ಹೆಸರು

ಬಟ್ಟೆ

ಮಹಾರಾಷ್ಟ್ರ

 

ಓಡಿಶಾ

 

ಪಶ್ಚಿಮ ಬಂಗಾಳ

 

ಕರ್ನಾಟಕ

 

ಗುಜರಾತ

 

ಪಂಜಾಬ

 

ಕಾಶ್ಮೀರ

ಸಿಲ್ಕ್ , ಕಡಿಯಲ್ ಪೀತಾಂಬರ್

 

ಕ್ಷೇತ್ರ ಭೇಟಿ: ವಿದ್ಯಾರ್ಥಿಗಳಿಗೆ ಹತ್ತಿರವಿರುವ ವಸ್ತ್ರೋದ್ಯೋಗ ಕೇಂದ್ರಕ್ಕೆ ಕರೆದೊಯ್ಯಿರಿ. ಅಲ್ಲಿಯ ಕುಶಲ ಕೆಲಸಗಾರನ ಸಂದರ್ಶನ ತೆಗೆದುಕೊಂಡು ಮಾಹಿತಿ ಪಡೆದು ಬರೆಯಿರಿ,

೧)

೨)

ಪ್ರ. 3. ಮಹಾರಾಷ್ಟ್ರ ರಾಜ್ಯದಲ್ಲಿಯ ವೈಶಿಷ್ಟ್ಯಪೂರ್ಣವಾದ ವಸ್ತ್ರಗಳನ್ನು ಸರಿಯಾಗಿ ಹೊಂದಿಸಿ ಬರೆಯಿರಿ.

       1) ಪೈಠಣ           = ಪೈಠಣಿ

       2) ಯೆವಲಾ        = ಸೀರೆ

       3) ಔರಂಗಾಬಾದ   = ಹಿಮರೂ ಶಾಲು

       4) ಸೋಲಾಪುರ    = ಚಾದರ

       5) ಇಚಲಕರಂಜಿ    = ಕೈಮಗ್ಗ ಹಾಗೂ ಯಂತ್ರ ಮಗ್ಗ

ಉಪಕ್ರಮ: ಸಮೀಪದ ಬಟ್ಟೆಗಳ ಪ್ರದರ್ಶನಕ್ಕೆ ಭೇಟಿ ನಿಡಿರಿ. ಅಲ್ಲಿ ಇಟ್ಟ ಬಟ್ಟೆಗಳ ಉಪಯೋಗದ ಬಗೆಗೆ ಅಧಿಕ ಮಾಹಿತಿ ಪಡೆಯಿರಿ. 


೧೮. ಪರ್ಯಾವರಣ ಮತ್ತು ನಾವು

ಪ್ರ. ೧. ಏನು ಮಾಡುವಿರಿ?

ನದಿ, ಕೆರೆಗಳಲ್ಲಿ ಜಲಪರ್ಣಿಯ ಹಾಸಿಗೆ ಪಸರಿಸಿದೆ.

ಜಲಪರ್ಣಿ ಹಾಸಿದ ನದಿಯಲ್ಲಿ ಅಥವಾ ಕೆರೆಯಲ್ಲಿ ಇಳಿಯುವಾಗ ಕಾಳಜಿಪೂರ್ವಕ ಇಳಿಯಬೇಕು. ಆಗಾಗ ಈ ಜಲಪರ್ಣಿ ವನಸ್ಪತಿಗಳನ್ನು ತೆಗೆಯುತ್ತಿರಬೇಕು.

ಪ್ರ. ೨. ಸ್ವಲ್ಪ ತಲೆ ಓಡಿಸಿರಿ.

ಯಾವುದೊಂದು ಸ್ಥಳದಲ್ಲಿ ಹದ್ದು ವಾಸಿಸದಿದ್ದರೆ ಏನಾಗುವದು? ಯಾವ ಸಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವದು? ಯಾವ ಸಜೀವಿಗಳ ಸಂಖ್ಯೆಯಲ್ಲಿ ಕಡಿಮೆಯಾಗುವದು?

ಉತ್ತರ: ಹದ್ದುಗಳು ಸಣ್ಣ ಸಣ್ಣ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತದೆ. ಹದ್ದುಗಳ ಸಂಖ್ಯೆ ಕಡಿಮೆಯಾದರೆ ಇಲಿ, ಹೆಗ್ಗಣ, ಸಣ್ಣ ಪಕ್ಷಿಗಳು, ಹಾವುಗಳಂತಹ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತದೆ. ಅದರಂತೆ ಹದ್ದುಗಳ ಮೇಲೆ ಆಹಾರಕ್ಕಾಗಿ ಅವಲಂಬಿಸಿರುವ ಮಾಂಸಾಹಾರಿ ಪ್ರಾಣಿಗಳ ಸಂಖ್ಯೆ ಕೂಡ ಕಡಿಮೆ ಆಗುವುದು.  

ಪ್ರ. ೩. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

(ಅ) ಸ್ಥಳಾಂತರ ಎಂದರೇನು?

ಉತ್ತರ: ಪ್ರಾಣಿಗಳು ಅಥವಾ ಪಕ್ಷಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೆಲವು ಸಮಯದ ಸಲುವಾಗಿ ಅಥವಾ ಕಾಯಮಸ್ವರೂಪಿ ವಾಸ್ತವ್ಯಕ್ಕೆ ಹೋಗುವುದಕ್ಕೆ ಸ್ಥಳಾಂತರ ಎನ್ನುವರು.

(ಆ) ಪಕ್ಷಿಗಳ ಜೀವನಕ್ರಮ ಬರೆಯಿರಿ.

ಉತ್ತರ: ಹೆಣ್ಣು ಪಕ್ಷಿ ಗುಡಿನಲ್ಲಿ ಮೊಟ್ಟೆ ಇಡುತ್ತದೆ. ಕೆಲವು ಸಮಯ ಈ ಮೊಟ್ಟೆಗಳಿಗೆ ಕಾವು ಕೊಡುತ್ತದೆ. ಮೊಟ್ಟೆಯಿಂದ ಮರಿಗಳು ಹೊರಗೆ ಬಂದಾಗ ಪಕ್ಷಿ ಮರಿಗಳ ಕಾಳಜಿ ತೆಗೆದುಕೊಳ್ಳುತ್ತದೆ. ಅವುಗಳಿಗೆ ಆಹಾರ ತಿನ್ನಿಸುತ್ತದೆ. ಮರಿಗಳು ಬೆಳೆದು ಅವುಗಳ ರೆಕ್ಕೆಗಳಲ್ಲಿ ಶಕ್ತಿ ಬಂದರೆ ಅವು ಗೂಡಿನಿಂದ ಹಾರಿ ಹೋಗುತ್ತವೆ.

 (ಇ) ಹವೆಯ ಪ್ರದೂಷಣೆಯ ಎರಡು ಕಾರಣ ಬರೆಯಿರಿ.

ಉತ್ತರ: ೧. ಕಾರಖಾನೆಗಳಿಂದ ಹೊರ ಹೊಮ್ಮುವ ಕಾರ್ಬನ್ ಡೈ ಆಕ್ಸೈಡಯುಕ್ತ ರಸಾಯನಗಳು ವಾತಾವರಣದಲ್ಲಿ ಕೂಡಿಕೊಂಡು ಹವೆ ದೂಷಿತವಾಗುತ್ತದೆ.

       ೨. ದೂಷಿತ ನೀರು ನೆಲದಲ್ಲಿ ಸೇರಿದಾಗ ಮಣ್ಣು ಪ್ರದುಷಣೆ ಆಗುತ್ತದೆ.

(ಈ) ಜಮೀನಿನ ಮೇಲಿನ ಉಪಲಬ್ಧವಿರುವ ವನಕ್ಷೇತ್ರದ ಉಪಯೋಗ ನಾವು ಯಾವುದಕ್ಕಾಗಿ ಮಾಡುತ್ತೇವೆ?

ಉತ್ತರ: ಭೂಮಿಯ ಮೇಲಿರುವ ವನಕ್ಷೇತ್ರವನ್ನು ಮಾನವನು ಹಲವಾರು ಕಾರಣಗಳಿಗಾಗಿ ಉಪಯೋಗಿಸುತ್ತಾ ಬಂದಿದ್ದಾನೆ. ಹೊಲ, ವಸಾಹತು, ಉದ್ಯೋಗಗಳು, ಅದರಂತೆ ರಸ್ತೆ ಮತ್ತು ರೈಲುಮಾರ್ಗ ತಯಾರಿಸಲು ದೊಡ್ಡ ಪ್ರಮಾಣದಲ್ಲಿ ಅರಣ್ಯಗಳನ್ನು ಕಾಡಿಯಲಾಗುತ್ತದೆ.

ಪ್ರ. ೪. ಕಾರಣ ಬರೆಯಿರಿ.

(ಅ) ಜೈವಿಕ ಘಟಕಗಳ ಸಂವರ್ಧನೆ ಮಾಡುವದು ಮಹತ್ವದ್ದಾಗಿದೆ.

ಉತ್ತರ: ಜೈವಿಕ ಘಟಕಗಳು ನಷ್ಟವಾದರೆ ಪರ್ಯಾವರಣದಲ್ಲಿಯ ಆಹಾರ ಸರಪಳಿ ಖಂಡಿತವಾಗುವುದು ಮತ್ತು ಕೆಲವು ಪ್ರಜಾತಿಗಳು ನಾಮಶೇಷವಾಗುವವು. ನಿಸರ್ಗದ ಸಮತೋಲನ ಕಳೆದರೆ ಮಾನವನ ಮೇಲೆ ಕೂಡ ಪರಿಣಾಮವಾಗುತ್ತದೆ. ಆದ್ದರಿಂದ ಜೈವಿಕ ಘಟಕಗಳ ಸಂವರ್ಧನೆ ಮಾಡುವುದು ಮಹತ್ವದ್ದಾಗಿದೆ.

(ಆ) ದಿನದಿಂದ ದಿನಕ್ಕೆ ವನ್ಯಪ್ರಾಣಿಗಳ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದೆ.

ಉತ್ತರ: ಮನುಷ್ಯನು ತನ್ನ ಉಪಯೋಗಕ್ಕಾಗಿ ಅರಣ್ಯಗಳನ್ನು ಕಡಿದು ಅಲ್ಲಿಯ ಜೈವ ವಿವಿಧತೆ ನಷ್ಟಮಾಡುತ್ತಿದ್ದಾನೆ. ಅರಣ್ಯಗಳಲ್ಲಿ ವಿವಿಧ ಪ್ರಕಾರದ ಪ್ರಾಣಿಗಳು, ಪಕ್ಷಿಗಳು ವಾಸಿಸುತ್ತವೆ. ಅರಣ್ಯ ಇಲ್ಲದೆ ಅಲ್ಲಿ ದೊರೆಯುವ ಆಸರೆ ಸಿಗದೇ ದಿನದಿಂದ ದಿನಕ್ಕೆ ವನ್ಯ ಪ್ರಾಣಿಗಳ ಸಂಖ್ಯೆಯಲ್ಲಿ ಕಡಿಮೆ ಆಗುತ್ತಿದೆ.

ಪ್ರ. ೫. ಸರಿ ಅಥವಾ ತಪ್ಪ ಎಂಬುದನ್ನು ಬರೆಯಿರಿ.

(ಆ) ಅಜೈವಿಕ ಘಟಕಗಳಲ್ಲಿ ಮೃತ ವನಸ್ಪತಿ ಹಾಗೂ ಪ್ರಾಣಿಗಳ ಸಮಾವೇಶವಾಗುತ್ತದೆ. =ತಪ್ಪು

(ಆ) ಜೈವ ವೈವಿಧ್ಯತೆಯನ್ನು ಕಾಯ್ದುಕೊಳ್ಳುವದು ಅವಶ್ಯಕವಿದೆ. =ಸರಿ

ಪ್ರ. ೬. ಕೆಳಗೆ ಕೊಟ್ಟಿರುವ ವಸ್ತು/ಪದಾರ್ಥ/ಘಟಕ ಇವುಗಳನ್ನು ಮಾನವ ನಿರ್ಮಿತ ಮತ್ತು ನಿಸರ್ಗ ನಿರ್ಮಿತ ಎಂದು ಗುಂಪುಗಳಲ್ಲಿ ವಿಂಗಡಿಸಿರಿ.

ಮಣ್ಣು, ಕುದುರೆ, ಕಲ್ಲು ಜಲಪರ್ಣಿ, ಪುಸ್ತಕ, ಸೂರ್ಯಪ್ರಕಾಶ, ಡಾಲಿನ್, ಪೆನ್ನು, ಕುರ್ಚಿ, ನೀರು, ಹತ್ತಿ, ಮೇಜು, ಗಿಡ, ಇಟ್ಟಿಗೆ.

 

ವಸ್ತು/ಪದಾರ್ಥ/ಘಟಕ

ವಸ್ತುಗಳು

ಮಾನವ ನಿರ್ಮಿತ

ಪುಸ್ತಕ, ಡಾಲಿನ್, ಪೆನ್ನು, ಕುರ್ಚಿ, ಮೇಜು, ಇಟ್ಟಿಗೆ

ನಿಸರ್ಗ ನಿರ್ಮಿತ

ಮಣ್ಣು, ಕುದುರೆ, ಕಲ್ಲು ಜಲಪರ್ಣಿ, ಸೂರ್ಯಪ್ರಕಾಶ, ನೀರು, ಹತ್ತಿ, ಗಿಡ,

 

ಉಪಕ್ರಮ:

೧. ವರ್ಲ್ಡ್ ವಾಯಿಡ ಫಂಡ ಫಾರ ನೇಚರ (WWE) ಈ ಅಂತರರಾಷ್ಟ್ರೀಯ ಸಂಸ್ಥೆಯ ಕಾರ್ಯಗಳ ಬಗ್ಗೆ ಮಾಹಿತಿ ದೊರಕಿಸಿರಿ.

೨. ಸಜೀವಿಗಳ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ನಿಮ್ಮ ಪರಿಸರದಲ್ಲಿ ಏನು ಮಾಡಲಾಗುತ್ತದೆ? ಎಂಬುದರ ಮಾಹಿತಿ ಪಡೆಯಿರಿ.

 

೧೯. ಆಹಾರ ಘಟಕಗಳು

ಪ್ರ. ೧. ಏನು ಮಾಡುವಿರಿ ?

ಶರೀರಕ್ಕೆ ಸಾಕಷ್ಟು ಪ್ರೋಟೀನುಗಳು ದೊರೆಯಬೇಕು.

ಉತ್ತರ: ಶರೀರದ ರಚನೆಗಾಗಿ, ಬೆಳವಣಿಗೆಗಾಗಿ ಮತ್ತು ಸವಕಳಿ ತುಂಬಿ ಬರಲೆಂದು ಹೆಚ್ಚು ಪ್ರಮಾಣದಲ್ಲಿ ಪ್ರೊಟೀನುಗಳು ಆಹಾರದಲ್ಲಿ ಇರಬೇಕಾಗುತ್ತದೆ. ಅದಕ್ಕಾಗಿ ಮೊಟ್ಟೆ, ಮಾಂಸ, ಮೀನುಗಳಂಥ ಪ್ರೊಟೀನುಗಳು ಇರುವ ಆಹಾರ ಪದಾರ್ಥಗಳನ್ನು ತಿನ್ನಬೇಕು. ಮೊಳಕೆ ಬಂದ ಉಸಳಿ, ಹಾಲಿನ ಪದಾರ್ಥಗಳು ನಮ್ಮ ಆಹಾರದಲ್ಲಿ ಇರಬೇಕು.

ಪ್ರ. ೨. ಸ್ವಲ್ಪ ತಲೆ ಓಡಿಸಿರಿ.

ದಿನಾಲು ಹಾಲು ಕುಡಿಯಲು ಏಕೆ ಹೇಳುತ್ತಾರೆ ?

ಉತ್ತರ: ಹಾಲಿನಲ್ಲಿ ಪ್ರೊಟೀನ್ ಇರುತ್ತದೆ. ಶರೀರಕ್ಕೆ ಸಾಕಷ್ಟು ಪ್ರೋಟೀನುಗಳುಸ್ನಿಗ್ಧ ಪದಾರ್ಥಗಳು ಹಾಲಿನಲ್ಲಿ ಇರುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಮ್ ಇದ್ದು ಎಲುಬುಗಳಿಗೆ ಶಕ್ತಿ ಕೊಡುತ್ತದೆ.  ಹಾಲಿನಿಂದ ಶರೀರದ ಬೆಳವಣಿಗೆ ಚೆನ್ನಾಗಿ ಆಗುತ್ತದೆ ಆದ್ದರಿಂದ ಮಕ್ಕಳಿಗೆ ದಿನಾಲು ಹಾಲು ಕುಡಿಯಲು ಹೇಳುತ್ತಾರೆ

ಪ್ರ. ೩. ಕೆಳಗಿನ ಪ್ರತಿಯೊಂದು ಆಹಾರ ಘಟಕದ ಎರಡು ಮೂಲಗಳನ್ನು ಹೇಳಿರಿ.

(ಅ) ಖನಿಜಗಳು: ತರಕಾರಿ ಪಲ್ಲ್ಯೆಗಳು, ಹಣ್ಣುಗಳು ಲೋಹ, ಕ್ಯಾಲ್ಸಿಯಮ್, ಸೋಡಿಯಮ್, ಪೊಟ್ಯಾಶಿಯಮ್

(ಆ) ಪ್ರೋಟೀನುಗಳು: ಹಾಲು, ಮೊಸರು, ಮೊಟ್ಟೆ, ಮಾಂಸ, ಪನಿರ

(ಇ) ಪಿಷ್ಟಮಯ ಪದಾರ್ಥಗಳು: ಜೋಳ, ಸಜ್ಜೆ, ಗೋದಿ, ಅಕ್ಕಿ, ಬಟಾಟೆ ಇತ್ಯಾದಿಗಳಲ್ಲಿ ಪಿಷ್ಟ ಇರುತ್ತದೆ.

ಪ್ರ. ೪. ಬಿಟ್ಟ ಸ್ಥಳಗಳಲ್ಲಿ ಯೋಗ್ಯ ಶಬ್ದ ತುಂಬಿರಿ.

(1) ಪಿಷ್ಟಮಯ ಪದಾರ್ಥ/ಜೀವನಸತ್ವಗಳಿಂದಾಗಿ ನಮ್ಮ ಶರೀರಕ್ಕೆ ರೋಗಗಳ ಪ್ರತಿಕಾರ ಮಾಡುವ ಶಕ್ತಿ ದೊರೆಯುತ್ತದೆ.

(ಆ) ಕ್ಯಾಲ್ಸಿಯಮ್‌ನಿಂದಾಗಿ ನಮ್ಮ ಎಲುಬುಗಳು ಬಲಿಷ್ಟ ಆಗುತ್ತವೆ.

(ಇ) ಸಿಹಿ ಯಾಗಿರುವ ಆಹಾರ ಪದಾರ್ಥಗಳಲ್ಲಿ ವಿವಿಧ ಪ್ರಕಾರದ ಶರ್ಕರಾಗಳು ಇರುತ್ತವೆ.

(ಈ) ಸರ್ವ ಆಹಾರ ಘಟಕಗಳ ಯೋಗ್ಯ ಪ್ರಮಾಣದಲ್ಲಿ ಪೂರೈಸುವ ಆಹಾರಕ್ಕೆ ಸಮತೋಲ ಆಹಾರ ಎನ್ನುತ್ತಾರೆ.

ಪ್ರ. ೫. ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

(ಆ) ಪಿಷ್ಟಮಯ ಪದಾರ್ಥಗಳ ಪಚನದಿಂದ ದೊರೆಯುವ ಶರ್ಕರೆಯ ಶರೀರಕ್ಕೆ ಯಾವ ಉಪಯೋಗ ಆಗುತ್ತದೆ?

ಉತ್ತರ: ಪಿಷ್ಟಮಯ ಪದಾರ್ಥಗಳ ಪಚನದಿಂದ ದೊರೆಯುವ ಶರ್ಕರೆಯ ಶರೀರದಲ್ಲಿ ಮಂದ ಜ್ವಲನ ಆಗುತ್ತದೆ. ಈ ಜ್ವಲನದಿಂದ ನಿರ್ಮಾಣ ವಾಗುವ ಶಕ್ತಿಯ ಉಪಯೋಗ ಶರೀರದ ವಿವಿಧ ಕೆಲಸಕ್ಕಾಗಿ ಆಗುತ್ತದೆ. ಶರೀರವನ್ನು ಬೆಚ್ಚಗೆ ಇಡುವ ಸಲುವಾಗಿ ಈ ಶಕ್ತಿ ಉಪಯೋಗವಾಗುತ್ತದೆ.

(ಆ) ತಂತುಮಯ ಪದಾರ್ಥಗಳ ಮೂಲ ಯಾವವು?

ಉತ್ತರ: ಗೋದಿ, ಜೋಳ, ಸಜ್ಜೆ, ತರಕಾರಿಗಳ ಸೊಟ್ಟಿ, ಕಾಯಿಪಲ್ಲ್ಯೆಗಳು ಇವು ತಂತುಮಯ ಪದಾರ್ಥಗಳ ಮೂಲವಾಗಿವೆ.

(ಇ) ಯಾವುದಕ್ಕೆ ಕಾರ್ಬೋದಕಗಳು ಎನ್ನುತ್ತಾರೆ?

ಉತ್ತರ: ಶರೀರಕ್ಕೆ ಶಕ್ತಿ ಕೊಡುವ ಪಿಷ್ಟಮಯ ಪದಾರ್ಥಗಳು, ಶರ್ಕರಾಗಳು ಹಾಗೂ ತಂತುಮಯ ಪದಾರ್ಥ ಇವುಗಳನ್ನು ಒಟ್ಟಿನಲ್ಲಿ ಕಾರ್ಬೊದಕಗಳು ಎಂದು ಕರೆಯುತ್ತಾರೆ.

(ಈ) ನ್ಯೂನಪೋಷಣೆ ಎಂದರೇನು?

ಉತ್ತರ: ಶರೀರದ ಯೋಗ್ಯ ಪೋಷಣೆ ಆಗಲು ಆಹಾರದಲ್ಲಿ ಸರ್ವ ಆಹಾರ ಘಟಕಗಳು ಸಾಕಷ್ಟು ಮತ್ತು ಯೋಗ್ಯ ಪ್ರಮಾಣದಲ್ಲಿ ದೊರೆಯುವುದು ಆವಶ್ಯಕವಿರುತ್ತದೆ. ವ್ಯಕ್ತಿಗೆ ಪೋಷಕ ಆಹಾರ ಘಟಕಗಳು ಯೋಗ್ಯ ಪ್ರಮಾಣದಲ್ಲಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ಸಿಗದಿದ್ದರೆ ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಆಗುತ್ತವೆ. ಇದಕ್ಕೆ ನ್ಯೂನ ಪೋಷಣೆ ಎಂದು ಎನ್ನುತ್ತಾರೆ.

ಪ್ರ. ೬. ಹೊಂದಿಸಿ ಬರೆಯಿರಿ.

 (೧) ಸಿಗ್ನಪದಾರ್ಥ                            (ಅ) ಜೋಳ

 (೨) ಪ್ರೋಟೀನ್‌ಗಳು                          (ಆ) ಎಣ್ಣೆ

 (೩) ಜೀವನಸತ್ವಗಳು                         (ಇ) ಧಾನ್ಯದ ಹೊಟ್ಟು

 (೪) ಖನಿಜಗಳು                              (ಈ) ಬೇಳೆ ಕಾಳುಗಳು

 (೫) ಪಿಷ್ಟಮಯ ಪದಾರ್ಥ                     (ಉ) ಲೋಹ

   ಉತ್ತರ: ೧ – ಆ, ೨ – ಇ, ೩ - ಈ, ೪ - ಉ , ೫ - ಅ

ಉಪಕ್ರಮ:  ಯಾವ ಪದಾರ್ಥಗಳಿಂದ ವಿವಿಧ ಆಹಾರ ಘಟಕಗಳು ದೊರೆಯುತ್ತವೆಯೋ ಅಂತಹ ಆಹಾರ ಪದಾರ್ಥಗಳ ಚಿತ್ರಗಳನ್ನು ಸಂಗ್ರಹ ಮಾಡಿರಿ.

೨. ಅಂಗಣವಾಡಿಯಲ್ಲಿ ಕೊಡುವ ಪೂರಕ ಆಹಾರದ ಬಗ್ಗೆ ಮಾಹಿತಿ ದೊರಕಿಸಿರಿ. ಅದನ್ನು ವರ್ಗದಲ್ಲಿ ಹೇಳಿರಿ. 

೨೦. ನಮ್ಮ ಭಾವನಾತ್ಮಕ ಜಗತ್ತು.

ಪ್ರಪ್ರ. ೧. ಬಿಟ್ಟ ಸ್ಥಳದಲ್ಲಿ ಯೋಗ್ಯ ಶಬ್ದ ತುಂಬಿರಿ.

(ಅ) ಮಾನವನು ವಿಚಾರಶೀಲನಾಗಿದ್ದಾನೆ, ಹಾಗೆಯೇ ಭಾವನಾಶೀಲನೂ ಆಗಿದ್ದಾನೆ.

(ಆ) ನಮ್ಮ ಗೆಳೆಯ ಗೆಳತಿಯರಲ್ಲಿ ಯಾವ ಒಳ್ಳೆಯ ಗುಣಗಳಿವೆಯೋ ಅವುಗಳ ಬಗ್ಗೆ ಮೊದಲು ವಿಚಾರ ಮಾಡಬೇಕು.

ಪ್ರ. ೨. ಮುಂದಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

() ಸಮತೋಲ ವ್ಯಕ್ತಿತ್ವವು ಹೇಗೆ ಆಗುತ್ತದೆ ?

ಉತ್ತರ: ಭಾವನೆಗಳ ಯೋಗ್ಯ ಹೊಂದಾಣಿಕೆ, ಸಾಮರಸ್ಯ ಸಾಧಿಸಿದರೆ ನಮ್ಮ ವ್ಯಕ್ತಿತ್ವ ಸಮತೋಲ ಆಗುವುದು.

(ಆ) ವಿವೇಕತನ ಮತ್ತು ಸಹಕಾರದ ವೃತ್ತಿ ಯಾವುದರಿಂದ ಕಡಿಮೆ ಆಗುತ್ತದೆ ?

ಉತ್ತರ: ನಾವು ನಮ್ಮ ಸಿಟ್ಟಿನ ಮೇಲೆ ನಿಯಂತ್ರಣೆ ಇಡದಿದ್ದರೆ ವಿವೇಕತನ ಮತ್ತು ಸಹಕಾರದ ವೃತ್ತಿ ಕಡಿಮೆ ಆಗುತ್ತದೆ.

(2) ನಮ್ಮ ಸ್ವಭಾವಗಳಲ್ಲಿಯ ದೋಷಗಳ ಅರಿವು ಆದನಂತರ ಏನು ಮಾಡಬೇಕು ?

ಉತ್ತರ: ನಮ್ಮ ಸ್ವಭಾವಗಳಲ್ಲಿಯ ದೋಷಗಳು ನಮಗೆ ಮತ್ತು ಇತರರಿಗೆ ಹಿಡಿಸದೆ ಇದ್ದರೆ ಆ ಸಂಗತಿಗಳನ್ನು ಪ್ರಯತ್ನಪೂರ್ವಕ ಬದಲಿಸಲು ಪ್ರಯತ್ನ ಮಾಡಬೇಕು. 

ಪ್ರ. ೩.  ಮುಂದಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

(ಆ) ಭಾವನೆಗಳ ಸಮಾಯೋಜನೆ ಎಂದನೇನು?

ಉತ್ತರ: ಮನುಷ್ಯ ವಿಚಾರಶೀಲ ಪ್ರಾಣಿಯಾಗಿದ್ದಾನೆ. ಅದರಂತೆ ಅವನು ಭಾವನಾಶೀಲನೂ ಆಗಿದ್ದಾನೆ. ಭಾವನೆಗಳ ಮೇಲೆ ನಿಯಂತ್ರಣೆ ಇಡುವುದು, ಭಾವನೆಗಳ ಐಕ್ಯ ಸಾಧಿಸಲು ಬರುವುದು, ಅವುಗಳನ್ನು ಯೋಗ್ಯ ರೀತಿಯಲ್ಲಿ ಮತ್ತು ಯೋಗ್ಯ ಪ್ರಮಾಣದಲ್ಲಿ ವ್ಯಕ್ತ ಪಡಿಸಲು ಬರುವುದಕ್ಕೆ ಭಾವನೆಗಳ ಸಮಾಯೋಜನೆ ಎನ್ನುತ್ತಾರೆ.

(ಆ) ಸಿಟ್ಟಿನ ಯಾವ ದುಷ್ಪರಿಣಾಮಗಳಾಗುತ್ತವೆ?

ಉತ್ತರ: ಸಿಟ್ಟಿನಲ್ಲಿ ಕೆಳಗಿನ ದುಷ್ಪರಿಣಾಮಗಳು ಆಗುತ್ತವೆ:

       1) ನಮ್ಮ ಶಾರೀರಿಕ ಮತ್ತು ಮಾನಸಿಕ ದುಷ್ಪರಿಣಾಮ ಆಗುತ್ತದೆ.

       2) ನಾವು ಹಟಮಾರಿ ಮತ್ತು ಸಿಡುಕು ಸ್ವಭಾವದವರಾಗುತ್ತೇವೆ.

       3) ವಿವೇಕತನ ಮತ್ತು ಸಹಕಾರದ ವೃತ್ತಿ ಕಡಿಮೆ ಆಗುತ್ತದೆ.

       4) ಸಿಟ್ಟಿನಲ್ಲಿ ನಾವು ಇತರರ ಮನಸ್ಸನ್ನು ನೋಯಿಸುತ್ತೇವೆ.

       5) ತಲೆನೋವು, ನಿದ್ರಾನಾಶ, ನಿರುತ್ಸಾಹಗಳಂತಹ ಕೆಲವು ಪರಿಣಾಮಗಳು ಆಗುತ್ತವೆ.

(ಇ) ನಮ್ಮಲ್ಲಿಯ ದೋಷಗಳ ಅರಿವು ಏಕೆ ಇರಬೇಕು?

ಉತ್ತರ: ನಮ್ಮ ಸ್ವಭಾವದಲ್ಲಿಯ ದೋಷಗಳು ನಮಗೆ ಗೊತ್ತಿರಬೇಕು. ನಮಗೆ ಮತ್ತು ಇತರರಿಗೆ ಹಿಡಿಸದ ಸಂಗತಿಗಳನ್ನು ಪ್ರಯತ್ನಪೂರ್ವಕವಾಗಿ ಬದಲಿಸಲು ಪ್ರಯತ್ನ ಮಾಡಬೇಕು. ಆ ದೋಷಗಳ ಅರಿವು ನಮಗೆ ಇರದಿದ್ದರೆ ನಮ್ಮ ವ್ಯಕ್ತಿತ್ವದಲ್ಲಿಯ ದೋಷಗಳು ಹಾಗೇ ಉಳಿದುಕೊಳ್ಳುವ ಸಾಧ್ಯತೆ ಇರುತ್ತದೆ.

ಪ್ರ. ೪. ನಿಮಗೆ ಏನು ಅನಿಸುತ್ತದೆ ಎಂಬುದನ್ನು ಬರೆಯಿರಿ.

(ಆ) ನಿಮ್ಮ ಮಾತುಗಳನ್ನು ಶಿಕ್ಷಕರು ಕೇಳಿಸಿಕೊಳ್ಳುವದಿಲ್ಲ.

ಉತ್ತರ: ನನಗೆ ಸಿಟ್ಟು ಬಂದಿತು ಮತ್ತು ನಿರಾಶೆಯಾಯಿತು.

(ಆ) ಮನೆಯಲ್ಲಿಯ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ತಾಯಿ-ತಂದೆ ನಿಮ್ಮನ್ನೇ ವಿಚಾರಿಸುವರು.

ಉತ್ತರ: ನನ್ನನ್ನು ಕೇಳುತ್ತಾರಲ್ಲ ಎಂದು ತಾಯಿ-ತಂದೆಯರ ಬಗ್ಗೆ ಅಭಿಮಾನವೆನಿಸುತ್ತದೆ.

(ಇ) ಗೆಳೆಯನಿಗೆ ದೊಡ್ಡ ಬಹುಮಾನ ದೊರೆತಿದೆ.

ಉತ್ತರ: ನಾನು ಸಂತೋಷಪಟ್ಟು ಗೆಳೆಯನಿಗೆ ಅಭಿನಂದನೆ ಸಲ್ಲಿಸುತ್ತೇನೆ.

(ಈ) ವರ್ಗದಲ್ಲಿಯ ವಿದ್ಯಾರ್ಥಿಗಳು ನಿಮ್ಮ ಗುಣಗಾನ ಮಾಡುತ್ತಾರೆ.

ಉತ್ತರ: ನನಗೆ ಆನಂದವಾಯಿತು ಮತ್ತು ಎಲ್ಲರ ಜೊತೆಗೆ ಚೆನ್ನಾಗಿ ಹೊಂದಿಕೊಂಡು ಇರಬೇಕು ಎಂಬ ಪ್ರೇರಣೆ ದೊರೆಯಿತು.

(ಉ) ರೋಹನನು ವರ್ಗದಲ್ಲಿ ನಿಮ್ಮ ಅವಮಾನ ಮಾಡಿದನು.

ಉತ್ತರ: ನನಗೆ ನಿರಾಶೆಯಾಯಿತು. ನಾನು ಅವನೊಂದಿಗೆ ಮಾತು ಆಡುವುದನ್ನು ಬಿಟ್ಟೆನು.

 

೨೧. ಕೆಲಸದಲ್ಲಿ ಮಗ್ನವಾಗಿರುವ ನಮ್ಮ ಅಂತರೇಂದ್ರಿಯಗಳು

ಪ್ರ. ೧. ಏನು ಮಾಡುವಿರಿ?

ತಲೆಸುತ್ತಿ ಒಬ್ಬ ವ್ಯಕ್ತಿಯ ಬಿದ್ದಿದ್ದಾನೆ, ಆಗ ಜನರು ಅವನ ಸುತ್ತಲು ನೆರೆದಿದ್ದಾರೆ.

ಉತ್ತರ: ಆ ವ್ಯಕ್ತಿಯನ್ನು ಮರದ ನೆರಳಿನಲ್ಲಿ ಶುದ್ಧ ಹವೆ ಇರುವಲ್ಲಿಗೆ ತೆಗೆದುಕೊಂಡು ಹೋಗಬೇಕು. ಜನರು ಗುಂಪುಗಟ್ಟಿ ನಿಂತುಕೊಳ್ಳಬಾರದು. ಅವನ ಮುಖದ ಮೇಲೆ ನೀರು ಸಿಂಪಡಿಸಬೇಕು ನಂತರ ಕುಡಿಯಲು ನೀರು ಕೊಡಬೇಕು. ನಂತರ ಆಸ್ಪತ್ರೆಗೆ ಕಳುಹಿಸಬೇಕು.

ಪ್ರ. ೨. ಸ್ವಲ್ಪತಲೆ ಓಡಿಸಿರಿ.

(ಆ) ಅವಸರದಿಂದ ಊಟ ಮಾಡುವಾಗ ನಮಗೆ ಒಣ ಕೆಮ್ಮು ಏಕೆ ಹತ್ತುತ್ತದೆ ?

ಉತ್ತರ: ನಮ್ಮ ಶರೀರದಲ್ಲಿ ಅನ್ನ ನಳಿಕೆ ಮತ್ತು ಶ್ವಾಸನಳಿಕೆ ಇವುಗಳ ಆರಂಭ ಒಂದೇ ತುದಿಯಿಂದ ಆಗುತ್ತದೆ. ಅವುಗಳ ನಡುವೆ ಒಂದು ಪರದೆ ಇದೆ. ಅನ್ನ ನುಂಗುವಾಗ ಶ್ವಾಸನಳಿಕೆಯ ಬಾಯಿ ಮುಚ್ಚಿರುತ್ತದೆ. ನಾವು ಅವಸರದಲ್ಲಿ ಊಟ ಮಾಡಿದರೆ ಅನ್ನವು ಶ್ವಾಸನಳಿಕೆಯಲ್ಲಿ ಹೋಗುತ್ತದೆ. ಶರೀರದ ಸಮನ್ವಯ ಸಾಧಿಸುವ ಪ್ರವೃತ್ತಿಯಿಂದಾಗಿ ತನ್ನಿಂದ ತಾನೇ ನಮಗೆ ಠಸಕಿ/ಕೆಮ್ಮು ಹತ್ತುತ್ತದೆ.

(ಆ) ಶ್ವಾಸದ ಮೂಲಕ ಶರೀರದಲ್ಲಿ ಬರುವ ಹವೆಯ ಶುದ್ದೀಕರಣ ಹೇಗೆ ಆಗುತ್ತದೆ?

ಉತ್ತರ: ಶ್ವಸನಇಂದ್ರಿಯ ಅಂದರೆ ಮೂಗಿನ ಒಳಗಿನ ತ್ವಚೆಯ ಮೇಲೆ ಅತಿ ಚಿಕ್ಕ ಹಾಗೂ ಸೂಕ್ಷ್ಮ ಲವಗಳು/ಕೂದಲು ಇರುತ್ತವೆ. ಇವುಗಳಿಂದ ಹವೆಯಲ್ಲಿಯ ಧೂಳಿನ ಕಣಗಳು ಶೋಷಿಸಲಾಗುತ್ತವೆ. ಅಲ್ಲದೆ ಒಳಗಡೆ ದ್ರವರೂಪದ ಶ್ಲೇಷ್ಮ ಇದ್ದು ಇತರ ಹವೆಯಲ್ಲಿಯ ಅಶುದ್ಧ ಸಂಗತಿಗಳು ಅಂಟಿಕೊಳ್ಳುತ್ತವೆ.ಹೀಗೆ ಶ್ವಾಸದ ಮೂಲಕ ಶರೀರದಲ್ಲಿ ಬರುವ ಹವೆಯ ಶುದ್ದೀಕರಣ ಆಗುತ್ತದೆ.

ಪ್ರ. ೩. ಕೆಳಗಿನ ಬಿಟ್ಟಸ್ಥಳಗಳನ್ನು ಯೋಗ್ಯ ಶಬ್ದದಿಂದ ತುಂಬಿರಿ.

() ಆಕ್ಸಿಜನ್ ವಾಯು ಶರೀರದ ಎಲ್ಲ ಭಾಗಗಳ ವರೆಗೆ ತಲುಪಿಸಲಾಗುತ್ತದೆ.

(ಆ), ಜಠರವು ಚೀಲದಂತಹ ಇಂದ್ರಿಯ ಇದೆ.

ಪ್ರ. ೪. ಹೊಂದಿಸಿ ಬರೆಯಿರಿ.

            ‘ ಗುಂಪು                    ಗುಂಪು

(೧) ಪುಪ್ಪಸ                            () ರಕ್ತಾಭಿಸರಣ

(೨) ಜಠರ                             (ಆ) ಶ್ವಸನ ಸಂಸ್ಥೆ

(೩) ಹೃದಯ                           (ಇ) ನರವ್ಯೂಹ ಸಂಸ್ಥೆ

(೪) ಮೆದುಳು                          (ಈ) ಪಚನ ಸಂಸ್ಥೆ

ಉತ್ತರ: ೧ – ಆ,  ೨ – ಈ, ೩ – ಅ, ೪ - ಇ

ಪ್ರ. ೫. ಸ್ವಲ್ಪದರಲ್ಲಿ ಉತ್ತರಿಸಿರಿ.

(ಆ) ಶರೀರದಲ್ಲಿ ಕಾರ್ಯ ಮಾಡುವ ಸಂಸ್ಥೆಗಳ ಹೆಸರು ಬರೆಯಿರಿ.

ಉತ್ತರ: ನಮ್ಮ ಶರೀರದಲ್ಲಿ ಶ್ವಸನ ಸಂಸ್ಥೆ, ಪಚನ ಸಂಸ್ಥೆ, ನರವ್ಯೂಹ ಸಂಸ್ಥೆ, ರಕ್ತಾಭಿಸರಣ ಸಂಸ್ಥೆ, ಉತ್ಸಾರ್ಜನ ಸಂಸ್ಥೆ ಮುಂತಾದ ಸಂಸ್ಥೆಗಳು ಇರುತ್ತವೆ.

(ಆ) ಪುಪ್ಪುಸದಲ್ಲಿ ಆಕ್ಸಿಜನ್ ಮತ್ತು ಕಾರ್ಬನ್ ಡೈಆಕ್ಸಾಯಿಡಳ ಕೊಡಕೊಳ್ಳುವಿಕೆ ಹೇಗೆ ನಡೆಯುತ್ತದೆ?

ಉತ್ತರ: ವಾಯುಕೋಶಗಳಲ್ಲಿ ಹೊರಗಿನ ಹವೆಯು ತಲುಪಿದಾಗ ಹವೆಯಲ್ಲಿಯ ಆಕ್ಸಿಜನವು ವಾಯುಕೋಶದ ಸುತ್ತಲು ಇರುವ ಸೂಕ್ಷ್ಮ ರಕ್ತವಾಹಿನಿಗಳಲ್ಲಿ ಹೋಗುತ್ತದೆ ಮತ್ತು ರಕ್ತದ ಮೂಲಕ ಶರೀರದ ಸರ್ವ ಭಾಗಗಳಿಗೆ ತಲುಪುತ್ತದೆ. ಅದೇ ವೇಳೆಯಲ್ಲಿ ಶರೀರದ ಸರ್ವ ಭಾಗಗಳಿಂದ ರಕ್ತದ ಮೂಲಕ ಬಂದಿರುವ ಕಾರ್ಬನ್ ಡೈ ಆಕ್ಸೈಡವು ವಾಯುಕೋಶಗಳಲ್ಲಿಯ ಹವೆಯಲ್ಲಿ ಕೂಡಿಕೊಳ್ಳುತ್ತದೆ. ಉಚ್ಚಾಸದ ಸಮಯದಲ್ಲಿ ಅದು ಶರೀರದ ಹೊರಗೆ ಹಾಕಲಾಗುತ್ತದೆ. ಈ ರೀತಿಯಲ್ಲಿ ವಾಯುಕೋಶದಲ್ಲಿ ಅಂದರೆ ಪುಪ್ಪುಸದಲ್ಲಿ ಆಕ್ಸಿಜನ್ ಮತ್ತು ಕಾರ್ಬನ್ ಡೈಆಕ್ಸಾಯಿಡಳ ಕೊಡಕೊಳ್ಳುವಿಕೆ ಹೇಗೆ ನಡೆಯುತ್ತದೆ

(2) ಲಾಲಾರಸ ಈ ದ್ರವವು ಪಾಚಕರಸ ಇದೆ, ಏಕೆ ?

ಉತ್ತರ: ಪಚನ ಕ್ರಿಯೆಯಲ್ಲಿ ಕೆಲವು ಗ್ರಂಥಿಗಳು ಸಹಾಯ ಮಾಡುತ್ತವೆ. ಅಂತಹ ದ್ರವಗಳಿಗೆ ಪಾಚಕ ರಸ ಎನ್ನುವರು. ಲಾಲಾರಸವು ಬಾಯಿಯಲ್ಲಿ ಇರುವ ಲಾಲಾಗ್ರಂಥಿಯಲ್ಲಿದ್ದು ಅದರಲ್ಲಿ ಟಾಯಲಿನ್ ಎಂಬ ಪಾಚಕ ರಸ ಇರುತ್ತದೆ. ಆಹಾರ ಸೇವಿಸುವಾಗ ರಸ ಸ್ರವಿಸುತ್ತದೆ. ಹೀಗೆ ರಸವು ಆಹಾರದಲ್ಲಿ ಸೇರಿಕೊಂಡು ಪಿಷ್ಟಮಯ ಪದಾರ್ಥ ಗ್ಲುಕೋಜನಲ್ಲಿ ರೂಪಾಂತರವಾಗುತ್ತದೆ. ಮತ್ತು ಆಹಾರ ಪಚನಕ್ಕೆ ಸಹಾಯ ಮಾಡುತ್ತದೆ. ಆದ್ದರಿಂದಲೇ ಲಾಲಾರಸವನ್ನು ಪಾಚಕರಸ ಎಂದು ಹೇಳಲಾಗುತ್ತದೆ.

ಪ್ರ. ೬. ಯಾವುದಕ್ಕೆ ಹೇಳುತ್ತಾರೆ ಎಂಬುದನ್ನು ಕಂಸದಲ್ಲಿಂದ ಹುಡುಕಿರಿ ಮತ್ತು ಬರೆಯಿರಿ.

(ರಕ್ತಾಭಿಸರಣ, ಶ್ವಸನ ನಳಿಕೆ, ಶ್ವಾಸ ಪಟಲ)

(ಆ) ಇದರ ಮೇಲೆ ಕೆಳಗೆ ಆಗುವ ಚಲನ ವಲನೆಯಿಂದ ಶ್ವಾಸೋಚ್ಛಾಸ ಆಗುತ್ತದೆ - ಶ್ವಾಸ ಪಟಲ

(ಆ) ಶರೀರದಲ್ಲಿ ನಿರಂತರವಾಗಿ ರಕ್ತವನ್ನು ಹರಿಯುವಂತೆ ಇಡುವ ಪ್ರಕ್ರಿಯೆ - ರಕ್ತಾಭಿಸರಣ

(2) ಮೂಗಿನಿಂದ ಬಂದ ಹವೆಯು ನಳಿಕೆಯಲ್ಲಿ ಬರುತ್ತದೆ- ಶ್ವಸನ ನಳಿಕೆ

ಉಪಕ್ರಮ:

ವರ್ಗದಲ್ಲಿ ಗುಂಪುಗಳನ್ನು ತಯಾರಿಸಿ, ಇಂದ್ರಿಯಗಳು ಮತ್ತು ಅವುಗಳ ಕಾರ್ಯ ಇವುಗಳ ಮೇಲೆ ಆಧಾರಿಸಿದ ರಸ ಪ್ರಶ್ನೆಗಳ ಸ್ಪರ್ಧೆ ತೆಗೆದುಕೊಳ್ಳಿರಿ.

 

೨೨. ಬೆಳವಣಿಗೆ ಮತ್ತು ವ್ಯಕ್ತಿತ್ವ ವಿಕಾಸ

ಪ್ರ. ೧. ಏನು ಮಾಡುವಿರಿ?

ಕಬೀರನಿಗೆ ಪ್ರಾಣಿಶಾಸ್ತ್ರ ವಿಷಯದ ಪ್ರಾಧ್ಯಾಪಕ ಆಗುವದಿದೆ. ಅದಕ್ಕಾಗಿ ಅವನು ಈಗಿನಿಂದಲೇ ಯಾವ ತಯಾರಿ ಮಾಡಬೇಕು?

ಪ್ರ. ೨. ಸ್ವಲ್ಪ ತಲೆ ಓಡಿಸಿ‌.

(ಆ) ಸಾಯಕ ನಡೆಸಲು ಕಲಿಯುವ ಪೂರ್ವದಲ್ಲಿ ನಮ್ಮಲ್ಲಿ ಇತರ ಯಾವ ಯಾವ ಕೌಶಲ್ಯಗಳು ವಿಕಸಿತ ಆಗಿರುತ್ತವೆ?

ಉತ್ತರ:

(ಆ) ಸುಮನಳಿಗೆ ಮುಂದೆ ಸ್ವಂತದ ಹೋಟೆಲ ನಡೆಸುವುದೆ. ಅವಳ ಮುಂದಿನ ಜೀವನದಲ್ಲಿಯ ಕೆಲಸದಲ್ಲಿ ಈಗ ಅವಳು ಕಲಿಯುತ್ತಿರುವ ಯಾವ ಕೌಶಲ್ಯಗಳು ಅವಳಿಗೆ ಉಪಯೋಗಕ್ಕೆ ಬರಲಿವೆ?

ಉತ್ತರ: ಹೊಟೇಲ್ ಮ್ಯಾನೇಜಮೆಂಟ್ ಕೌಶಲ್ಯ, ಚೆನ್ನಾಗಿ ಅಡುಗೆ ಮಾಡಲು ಬರಬೇಕು, ಗ್ರಾಹಕರನ್ನು ಸಂಬಳಿಸುವ ಕಲೆ ಗೊತ್ತಿರಬೇಕು.

ಪ್ರ. ೩. ಮುಂದಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

(ಆ) ನುವಂಶಿಕತೆ ಎಂದರೇನು?

ಉತ್ತರ: ನಮ್ಮ ಕಾಣಿಸುವಿಕೆ, ದೇಹರಚನೆ, ಮೈಕಟ್ಟು ಇಂತಹ ಅನೇಕ ಲಕ್ಷಣಗಳು ಸಾಧಾರಣವಾಗಿ ನಮ್ಮ ತಾಯಿ-ತಂದೆಯವರಂತೆ ಇರುತ್ತವೆ. ನಮ್ಮ ಕುಟುಂಬದವರ ಹಾಗೆ ನಮ್ಮಲ್ಲಿ ಜನ್ಮದಿಂದಲೇ ಅನೇಕ ಲಕ್ಷಣಗಳು ಜನ್ಮದಿಂದಲೇ ಬರುವುದಕ್ಕೆ ಅನುವಂಶಿಕತೆ ಎನ್ನುತ್ತಾರೆ.

(ಆ) ಬಾಲವಾಡಿಯಲ್ಲಿಯ ಮಕ್ಕಳು ಮತ್ತು ಐದನೆಯ ಇಯತ್ತೆಯ ವಿದ್ಯಾರ್ಥಿ, ಇವರಲ್ಲಿ ಕಂಡುಬರುವ ವ್ಯತ್ಯಾಸ ಹೇಳಿರಿ.

ಉತ್ತರ:

(2) ಜನ್ಮದಿಂದ ಪ್ರೌಢಾವಸ್ಥೆಯವರೆಗೆ ನಮ್ಮಲ್ಲಿ ಯಾವ ಯಾವ ಬದಲಾವಣೆಗಳು ಆಗುತ್ತವೆ?

ಉತ್ತರ: ಮಗು ಚಿಕ್ಕವನಿರುವಾಗ ಅವನಿಗೆ ತನ್ನ ಸ್ವಂತ ಕೆಲಸ ಮಾಡಲು ಬರುವುದಿಲ್ಲ. ಅಂಬೆಗಾಲು ಇತ್ತು ನಡೆಯಲು ಕಲಿಯುತ್ತದೆ. ತೊದಲು ಮಾತಿನ ಮೂಲಕ ಅವ್ವ, ಅಪ್ಪ ಎನ್ನಲು ಕಲಿಯುತ್ತದೆ. ಕೆಲವು ದಿನಗಳ ನಂತರ ತನ್ನ ಚಲನವಲನೆಗಳ ಮೇಲೆ ನಿಯಂತ್ರಣೆ ಇಡಲು ಕಲಿಯುತ್ತದೆ. ಅನೇಕ ಕೌಶಲ್ಯಗಳನ್ನು ಮಗು ಕಲಿಯುತ್ತದೆ. ದಿನದಿಂದ ದಿನಕ್ಕೆ ಮಗು ಬಹಳಷ್ಟು ಕಲಿಯುತ್ತದೆಜನ್ಮದಿಂದ ಪ್ರೌಢಾವಸ್ಥೆಯವರೆಗೆ ನಮ್ಮ ಎತ್ತರ ಮತ್ತು ತೂಕವು ಬೆಳೆಯುತ್ತದೆ.  

(ಈ) ನೀವು ಮೈಗೂಡಿಸಿಕೊಂಡಿರುವ ಯಾವದೇ ಮೂರು ಕೌಶಲ್ಯಗಳನ್ನು ಬರೆಯಿರಿ.

ಉತ್ತರ: ಅನೇಕ ಕೌಶಲ್ಯಗಳ ಕಲಿಕೆ,

(ಉ) ಶಾರೀರಿಕ ಬೆಳವಣಿಗೆ ಯಾವುದಕ್ಕೆ ಅನ್ನುತ್ತಾರೆ?

ಉತ್ತರ:

ಪ್ರ. ೪. ಸರಿ ಅಥವಾ ತಪ್ಪು ಹೇಳಿರಿ.

 (ಆ) ಹೊಸದಾಗಿ ಕಲಿತಿರುವ ಕೆಲಸಗಳನ್ನು ಮಗುವು ಸಾವಕಾಶವಾಗಿ ತಪ್ಪದೆ ಮಾಡತೊಡಗುತ್ತದೆ. = ಸರಿ

(ಆ) ಜನ್ಮದಿಂದಲೇ ನಾವು ಕೌಶಲ್ಯಗಳನ್ನು ಮೈಗೂಡಿಸಿಕೊಂಡಿರುತ್ತೇವೆ.      =ತಪ್ಪು  

(ಇ) ಸ್ವಂತದ ಎಲ್ಲ ಕೆಲಸಗಳನ್ನು ನಾವು ಸ್ವಂತ ಮಾಡುವದಿಲ್ಲ. = ಸರಿ

(ಈ) ಜನ್ಮದಿಂದ ವೃದ್ಧಾವಸ್ಥೆಯವರೆಗೆ ನಮ್ಮ ಎತ್ತರ ಬೆಳೆಯುತ್ತಿರುತ್ತದೆ. =ತಪ್ಪು

ಉಪಕ್ರಮ:

ಮನೆಯಲ್ಲಿಯು ಬೆಕ್ಕು, ನಾಂದಿ ಅಥವಾ ಪರಿಸರದಲ್ಲಿರು ಪಕ್ಷಿ, ಕೀಟಕ, ಪ್ರಾಣಿಗಳ ಮರಿಗಳ ಜನ್ಮದಿಂದ ಪ್ರೌಢಾವಸ್ಥೆಯ ವರೆಗೆ ನಿರೀಕ್ಷಣೆ ಮಾಡಿರಿ, ನೋಂದಾಯಿಸಿ ಐಡಿರಿ. ಈ ಉಪಕ್ರಮಕ್ಕಾಗಿ ಕಳಗಿನ ಸಂಗತಿಗಳನ್ನು ಗಮನಿಸಿ. ಬೆಳವಣಿಗೆ, ಎತ್ತರ, ವಿಕಾಸ, ಕೌಶಲ್ಯಗಳು ಇತ್ಯಾದಿ. ನಿಮ್ಮ ನೋಂದಣಿಯ ಆಧಾರದಿಂದ ಒಂದು ಸೊಗಸಾದ ಕಥೆ ಬರೆಯಿರಿ.

೨೩. ಸಂಸರ್ಗಜನ್ಯ ರೋಗಗಳು ಮತ್ತು ರೋಗ ಪ್ರತಿಬಂಧ

ಪ್ರ. ೧. ಏನು ಮಾಡುವಿರಿ?

(ಆ) ಬಹಳ ಹಸಿವೆಯಾಗಿದೆ; ಆದರೆ ಆಹಾರ ಪದಾರ್ಥ ತೆರೆದಿಡಲಾಗಿದೆ.

ಉತ್ತರ: ತೆರೆದಿಡಲಾದ ಆಹಾರ ಪದಾರ್ಥದ ಮೇಲೆ ಅನೇಕ ರೋಗಜಂತುಗಳು ಕುಳಿತಿರುತ್ತವೆ. ಅಂತಹ ಆಹಾರ ತಿಂದರೆ ನಮಗೆ ರೋಗಗಳು ತಗಲುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಷ್ಟೇ ಹಸಿವೆಯಾದರೂ ತೆರೆದಿಟ್ಟ ಆಹಾರ ಪದಾರ್ಥ ಸೇವಿಸಬಾರದು.

ಪ್ರ. ೨. ಸ್ವಲ್ಪ ತಲೆ ಓಡಿಸಿರಿ.

ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಲು ಕೀಟನಾಶಕಗಳನ್ನು ಸಿಂಡಿಸುವದು, ನೀರು ಸಂಗ್ರಹವಾಗದಂತೆ  ನೋಡಿಕೊಳ್ಳುವದು ಇವುಗಳಲ್ಲಿ ಯಾವುದು ಹೆಚ್ಚು ಒಳ್ಳೆಯ ಉಪಾಯ ಆಗಿದೆ? ಏಕೆ?

ಉತ್ತರ: ಯಾವುದೇ ರೋಗವನ್ನು ಗುಣಪಡಿಸುವುದಕ್ಕಿಂತ ಅದನ್ನು ಬರದಂತೆ ನೋಡಿಕೊಳ್ಳುವುದು ಒಳ್ಳೆಯದಿರುತ್ತದೆ. ಬಹಳ ದಿನಗಳವರೆಗೆ ನೀರು ಸಂಗ್ರಹ ಇದ್ದರೆ ಅದರಲ್ಲಿ ಅನೇಕ ಸೊಳ್ಳೆಗಳು ಉತ್ಪತ್ತಿ ಆಗುತ್ತವೆ. ಅವುಗಳನ್ನು ತಡೆಗಟ್ಟಲು ಕೀಟನಾಶಕ ಸಿಂಪಡಿಸುವುದಕ್ಕಿಂತ ನೀರು ಸಂಗ್ರಹವಾಗದಂತೆ ನೋಡಿಕೋಲೂವುದೇ ಶ್ರೇಷ್ಟವಿರುವುದು.

ಪ್ರ. ೩. ಮುಂದಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

(ಆ) ಸಂಸರ್ಗಜನ್ಯ ರೋಗ ಎಂದರೇನು?

ಉತ್ತರ:ಕೆಲವು ರೋಗಗಳು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಸೋಂಕು ತಗಲಿ ಹರಡುತ್ತವೆ. ಅಂತಹ ರೋಗಗಳಿಗೆ ಸಂಸರ್ಗಜನ್ಯ ರೋಗಗಳು ಎಂದು ಹೇಳುವರು.

ಉದಾ: ಫ್ಲ್ಯೂ, ನೆಗಡಿ, ಗಜಕರ್ಣ, ಕಜ್ಜಿ, ಸಿಡುಬು, ಗೊಬ್ಬರ ಇತ್ಯಾದಿಗಳು.

(ಆ) ರೋಗಪ್ರಸಾರದ ಮಾಧ್ಯಮಗಳು ಯಾವವು?

ಉತ್ತರ: ರೋಗಗಳ ಪ್ರಸರವು ಹವೆಯ ಮೂಲಕ, ದೂಷಿತ ನೀರಿನಿಂದ, ದೋಷವುಳ್ಳ ಆಹಾರ ಪದಾರ್ಥಗಳ ಮೂಲಕ ಹಾಗೂ ಕೀಟಕಗಳ ಮೂಲಕ ಹರಡುತ್ತವೆ.

(2) ರೋಗ ಹೆಚ್ಚಿದಾಗ ಏನಾಗುತ್ತದೆ?

ಉತ್ತರ:ರೋಗ ಹೆಚ್ಚಾದಾಗ ಆಸ್ಪತ್ರೆಗೆ ಹೋಗಿ ವೈದ್ಯರ ಹತ್ತಿರ  ತೋರಿಸಬೇಕು. ಯೋಗ್ಯ ಉಪಚಾರ ತೆಗೆದುಕೊಳ್ಳಬೇಕು. 

(ಈ) ಸೀಕರಣ ಎಂದರೇನು?

ಉತ್ತರ:  ರೋಗಗಳು ಹರಡದಂತೆ ರೋಗ ಪ್ರತಿಬಂಧಕ ಲಸಿಕೆ ಚುಚ್ಚಲಾಗುತ್ತದೆ. ಲಸಿಕರಣದಿಂದ ಶರೀರದಲ್ಲಿ ಕೆಲವು ನಿರ್ದಿಷ್ಟ ರೋಗಗಳ ವಿರುಧ್ಧ ರೋಗ ಪ್ರತಿಕಾರಕ ಕ್ಷಮತೆ ವಿಕಸಿತ ಆಗುತ್ತದೆ.

(ಈ) ನವಜಾತ ಬಾಲಕನಿಗೆ ಕೊಡಲಾಗುವ ಲಸಿಕೆಗಳ ಯಾದಿ ಮಾಡಿರಿ.

ಉತ್ತರ: 1. ಜನ್ಮವಾದ ಕೂಡಲೇ ಕ್ಷಯರೋಗ ಪ್ರತಿಬಂಧಕ ಲಸಿಕೆ ಚುಚ್ಚಲಾಗುತ್ತದೆ.

             2. ಮಗು ಒಂದು ವರೆ ತಿಂಗಳು ಆದಾಗ ಘಟಸರ್ಪ, ನಾಯಿಕೆಮ್ಮು, ಧನುರ್ವಾತ ಮತ್ತು ಪೋಲಿಯೋ ಪ್ರತಿಬಂಧಕ ಲಸಿಕೆಗಳ ಮೂರು ಡೋಸ ತಿಂಗಳ ಅಂತರದಲ್ಲಿ ಕೊಡಲಾಗುತ್ತದೆ.

        3. ಘಟಸರ್ಪ, ನಾಯಿಕೆಮ್ಮು ಮತ್ತು ಧನುರ್ವಾತ ಪ್ರತಿಬಂಧಕ ಲಸಿಕೆಯನ್ನು ಏಕತ್ರಿತ ತಯಾರಿಸಿರುವುದರಿಂದ ಅದಕ್ಕೆ ತ್ರಿಗುಣಿ ಲಸಿಕೆ ಎಂದು ಅನ್ನುವರು.

        4. ಪೋಲಿಯೋ ಪ್ರತಿಬಂಧಕ ಲಸಿಕೆಯನ್ನು ಬಾಯಿಯಲ್ಲಿ ಕೊಡಲಾಗುತ್ತದೆ. 

ಪ್ರ. ೪. ಮುಂದಿನ ವಿಧಾನಗಳು ಸರಿ ಅಥವಾ ತಪ್ಪು ಎಂಬುದನ್ನು ಬರೆಯಿರಿ.

() ಕರಳು ರೋಗಗಳ ಪ್ರಸಾರ ಹವೆಯ ಮೂಲಕ ಆಗುತ್ತದೆ. = ತಪ್ಪು

(ಆ) ಕೆಲವು ರೋಗಗಳು ದೈವೀಪ್ರಕೋಪದಿಂದ ಆಗುತ್ತವೆ. = ತಪ್ಪು

ಪ್ರ. ೫. ಮುಂದೆ ಕೆಲವು ರೋಗ ಕೊಡಲಾಗಿದೆ. ಅವುಗಳನ್ನು ಆಹಾರದ ಮೂಲಕ ಪ್ರಸಾರ, ನೀರಿನ ಮೂಲಕ ಪ್ರಹಾರ ಮತ್ತು ಹವೆಯ ಮೂಲಕ ಪ್ರಸಾರ ಹೀಗೆ ವರ್ಗಿಕರಿಸಿರಿ.

 

ಮಲೇರಿಯಾ, ಟಾಯಫಾಯಿ, ಕಾಲರಾ, ಕ್ಷಯ, ಕಾಮಾಲೆ, ಗಾಸ್ಟೋ, ಭೇದಿ, ಘಟಸರ್ಪ,

ರೋಗಗಳು ಹರಡುವ ಮಾಧ್ಯಮಗಳು

ರೋಗಗಳು

ಆಹಾರದ ಮೂಲಕ ಪ್ರಸಾರ

ಗಾಸ್ಟೋ, ಭೇದಿ,

ನೀರಿನ ಮೂಲಕ ಪ್ರಹಾರ

ಕಾಲರಾ, ಭೇದಿ, ಕಾಮಾಲೆ

ಹವೆಯ ಮೂಲಕ ಪ್ರಸಾರ

ಕ್ಷಯ, ಮಲೇರಿಯಾ, ಟಾಯಫಾಯಿ

ಪ್ರ. 6. ಕಾರಣ ಕೊಡಿರಿ

() ಊರಲ್ಲಿ ಕಾಲರಾ ಹಬ್ಬಿದಾಗ ನೀರನ್ನು ಕುದಿಸಿ ಕುಡಿಯಬೇಕು.

ಉತ್ತರ: ಕಾಲರಾ ರೋಗವು ದೂಷಿತ ನೀರು ಕುಡಿಯುವುದರಿಂದ ಹರಡುತ್ತದೆ. ದೂಷಿತ ನೀರಿನಲ್ಲಿ ಇರುವ ರೋಗಜಂತುಗಳು ಕರುಳಿನಲ್ಲಿ ಹೋಗುತ್ತವೆ. ನೀರು ಕುಡಿಸುವುದರಿಂದ ಅದರಲ್ಲಿಯ ರೋಗಜಂತುಗಳು ಸಾಯುತ್ತವೆ. ರೋಗ ಹರಡುವ ಶಕ್ಯತೆ ಕಡಿಮೆಯಾಗುತ್ತದೆ. ಆದ್ದರಿಂದ ಊರಲ್ಲಿ ಕಾಲರಾ ಹಬ್ಬಿದಾಗ ನೀರನ್ನು ಕುದಿಸಿ ಕುಡಿಯಬೇಕು.

(ಆ) ಪರಿಸರದಲ್ಲಿ ನೀರಿನ ಹೊಂಡ ಆಗದಂತೆ ನೋಡಿಕೊಳ್ಳಬೇಕು.

ಉತ್ತರ: ನೀರಿನ ಹೊಂಡದಲ್ಲಿ ನೀರು ಸಂಗ್ರಹವಾಗಿ ಉಳಿದರೆ ಅದರಲ್ಲಿ ರೋಗಾಣುಗಳು, ಕೀಟಾಣುಗಳು ಹಾಗೂ ಸೊಳ್ಳೆಗಳು ಉತ್ಪನ್ನ ಆಗುತ್ತವೆ. ಆ ಸೊಳ್ಳೆಗಳ ಕಡಿಯುವುದರಿಂದ ವಿಷಮಜ್ವರ, ಕಾಲರಾ, ಭೇದಿಯಂತಹ ರೋಗಗಳು ಉಂಟಾಗುತ್ತವೆ. ಆದ್ದರಿಂದ ನಮ್ಮ ಪರಿಸರದಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು.

ಉಪಕ್ರಮ:

ನೀವು ವಾಸಿಸುವ ಸ್ಥಳದಲ್ಲಿ ಹಬ್ಬಿರುವ ಯಾವುದೊಂದು ಅಂಟುರೋಗದ ಬಗ್ಗೆ ಕೆಳಗಿನ ಸಂಗತಿಗಳ ಆಧಾರದಿಂದ ಮಾಹಿತಿ ಬರೆಯಿರಿ.

ರೋಗದ ಹೆಸರು:

ರೋಗಜಂತುವಿನ ಹೆಸರು:

 ಪ್ರಸಾರದ ಮಾಧ್ಯಮ:

ಪ್ರತಿಬಂಧಿಸಲು ಮಾಡಿದ ಉಪಾಯಗಳು:

 

೨೪. ಪದಾರ್ಥ, ವಸ್ತು ಮತ್ತು ಶಕ್ತಿ

ಪ್ರ. ೧. ಏನು ಮಾಡುವಿರಿ?

(ಆ) ಅತಿಥಿಗಳಿಗಾಗಿ ಬೇಗನ ಶರಬತ್ತು ಮಾಡುವದಿದೆ. ಮನೆಯಲ್ಲಿ ಕೇವಲ ಕಲ್ಲು ಸಕ್ಕರೆ ಇದೆ.

ಉತ್ತರ: ಮನೆಯಲ್ಲಿ ಕೇವಲ ಕಲ್ಲು ಸಕ್ಕರೆ ಇದೆ. ಅತಿಥಿಗಳು ಬಂದಿದ್ದಾರೆ. ಬೇಗ ಶರಬತ್ತು ಮಾಡುವುದಿದೆ. ಕಲ್ಲು ಸಕ್ಕರೆ ಕುಟ್ಟಿದರೆ ಸಣ್ಣ ಸಣ್ಣ ತುಂಡುಗಳು ಆಗುತ್ತವೆ. ಆ ತುಂಡುಗಳು ನೀರಿನಲ್ಲಿ ಬೇಗ ಕರಗುತ್ತವೆ. 

(ಆ) ಮೆಕ್ಕೆ ತೆನೆಯ ಮೇಲೆ ಹಚ್ಚುವುದಕ್ಕಾಗಿ ಉಪ್ಪು ಬೇಕಾಗಿದೆ. ಆದರೆ ಕೇವಲ ಹರಳುಪ್ಪು ಉಪಲಬ್ಬ ಇದೆ.

ಉತ್ತರ: ಹರಳುಪ್ಪು ಕುಟ್ಟಿದರೆ ಸಣ್ಣ ಉಪ್ಪಿನ ರೀತಿಯಲ್ಲಿ ಪಾವಡರ್ ಆಗುತ್ತದೆ.

ಪ್ರ. ೨. ಸ್ವಲ್ಪ ತಲೆ ಓಡಿಸಿರಿ.

() ಕರ್ಪೂರದ ತುಂಡುಗಳ ಆಕಾರ ಸಾವಕಾಶವಾಗಿ ಕಡಿಮೆ ಆಗುತ್ತ ಹೋಗುವುದು  ಕಂಡುಬರುವದು.

ಉತ್ತರ: ಯಾವುದೇ ಪದಾರ್ಥಗಳು ಸೂಕ್ಷ್ಮ ಕಣಗಳಿಂದ ತಯಾರಾಗಿರುತ್ತದೆ. ಸಮಯ ಕಳೆದಂತೆ ಆ ಪದಾರ್ಥದಿಂದ ಕಣಗಳು ಬೇರ್ಪಟ್ಟಿಕೊಳ್ಳುತ್ತವೆ. ಕರ್ಪುರದ ತುಂಡುಗಳೂ ಸಹ ದಿನಕಳೆದಂತೆ ಕಣಗಳು ಕರಗಿ ಕರ್ಪುರದ ಆಕಾರ ಕಡಿಮೆ ಆಗುತ್ತದೆ.

(ಆ) ಸಾರ್ವಜನಿಕ ವಾಹನಗಳ ಉಪಯೋಗ ಮಾಡಿದಾಗ ಇಂಧನದ ಉಳಿತಾಯ ಹೇಗೆ ಆಗುವದು?

ಉತ್ತರ:

ಪ್ರ. ೩. ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

() ಡಾಂಬರ ಗುಳಿಗೆಗಳು ಇಟ್ಟಿರುವ ಬಟ್ಟೆಗಳಿಗೆ ಡಾಂಬರ ಗುಳಿಗೆಗಳ ವಾಸನೆ ಯಾವುದರಿಂದ ಬರುತ್ತದೆ ?

(ಆ) ನಿಸರ್ಗದಲ್ಲಿ ನೀರು ಯಾವ ಯಾವ ಅವಸ್ಥೆಗಳಲ್ಲಿ ಕಂಡು ಬರುತ್ತದೆ ?

ಉತ್ತರ: ನಿಸರ್ಗದಲ್ಲಿ ನೀರು ಘನ, ದ್ರವ ಹಾಗೂ ವಾಯು ಅವಸ್ಥೆಯಲ್ಲಿ ಕಂಡು ಬರುತ್ತದೆ.

(2) ಪದಾರ್ಥಗಳ ಘನ, ದ್ರವ, ವಾಯು ಈ ಅವಸ್ಥೆಗಳು ಯಾವುದರಿ೦ದ ನಿಶ್ಚಯವಾಗುತ್ತದೆ ?

ಉತ್ತರ:

(ಈ) ಶಕ್ತಿ ಎಂದರೇನು?

ಉತ್ತರ: ಕೆಲಸ ಮಾಡುವ ಅಥವಾ ಕಾರ್ಯ ಮಾಡುವ ಕ್ಷಮತೆಗೆ ಶಕ್ತಿ ಎನ್ನುತ್ತಾರೆ.

ಉಪಕ್ರಮ:

೧. ಮಣ್ಣಿನಿಂದ ವಿವಿಧ ವಸ್ತುಗಳನ್ನು ತಯಾರಿಸಿರಿ.

೨. ಕಟ್ಟಿಗೆಯ ವಸ್ತು ತಯಾರಿಸುವ ಸ್ಥಳಕ್ಕೆ ಭೇಟಿ ಕೊಡಿರಿ ಮತ್ತು ನಿರೀಕ್ಷಣೆ ಮಾಡಿರಿ.

೩. ಮಹಾರಾಷ್ಟ್ರದಲ್ಲಿಯ ವಿವಿಧ ವಿದ್ಯುತ್ ನಿಮಾರ್ಣ ಕೇಂದ್ರಗಳ ಬಗ್ಗೆ ಮಾಹಿತಿ ದೊರಕಿಸಿರಿ ಮತ್ತು ವರ್ಗದಲ್ಲಿ ಹೇಳಿರಿ.

 

೨೫. ಸಾಮಾಜಿಕ ಆರೋಗ್ಯ

ಪ್ರ. ೧. ಬಿಟ್ಟ ಸ್ಥಳದಲ್ಲಿ ಯೋಗ್ಯ ಶಬ್ದ ಬರೆಯಿರಿ.

        


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು