ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಕರ್ನಾಟಕ ಸರಕಾರ ಮಹಾಗಡಿ ಕನ್ನಡಿಗರ ಬೆಂಬಲಕ್ಕೆ ನಿಲ್ಲಬೇಕಿದೆ - ಶ್ರೀ ಮಲ್ಲಿಕಜಾನ್ ಶೇಖ

 ಕರ್ನಾಟಕ ಸರಕಾರ ಮಹಾಗಡಿ ಕನ್ನಡಿಗರ ಬೆಂಬಲಕ್ಕೆ ನಿಲ್ಲಬೇಕಿದೆ

  ವಿಜಯಪುರ ಜಿಲ್ಲೆಯ 'ಸಂದರ್ಶನ' ಪತ್ರಿಕೆಯಲ್ಲಿ ಗಡಿನಾಡಿನ ಕನ್ನಡ ಹೋರಾಟಗಾರರು, ಆದರ್ಶ ಕನ್ನಡ ಬಳಗ, ಮಹಾರಾಷ್ಟ್ರ ಸಂಸ್ಥೆಯ ಅಧ್ಯಕ್ಷರು ಹಾಗೂ ಅಪ್ಪಟ ಕನ್ನಡಪ್ರೇಮಿ ಉಪಕ್ರಮಶೀಲ ಆದರ್ಶ ಶಿಕ್ಷಕರು ಶ್ರೀ ಮಲ್ಲಿಕಜಾನ್ ಶೇಖ ಇವರು ಬರೆದ 'ಕರ್ನಾಟಕ ಸರಕಾರ ಮಹಾಗಡಿ ಕನ್ನಡಿಗರ ಬೆಂಬಲಕ್ಕೆ ನಿಲ್ಲಬೇಕಿದೆ ಎನ್ನುವ ತಲೆಬರಹದಲ್ಲಿ ಬರೆದ ಲೇಖನ ಮಹಾರಾಷ್ಟ್ರ ಗಡಿಯಲ್ಲಿ ವಾಸಿಸುತ್ತಿರುವ ಕನ್ನಡಿಗರ ಹಲವಾರು ಸಮಸ್ಯೆಗಳಿಗೆ ಹಿಡಿದ ಕನ್ನಡಿಯಾಗಿದೆ. 


ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಯೋಗ್ಯ ಪರಿಹಾರಗಳನ್ನು ಗಡಿ ಕನ್ನಡಿಗರಿಗೆ ಒದಗಿಸಿ ಕೊಡುವತ್ತ ಗಮನಹರಿಸಬೇಕು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು